ಚಿಂತನ ಚಿಲುಮೆ

Author : ಸೂಗಯ್ಯ ಹಿರೇಮಠ

Pages 124

₹ 75.00




Year of Publication: 2013
Published by: ಶ್ರೀಸಿದ್ದಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ
Address: ಮುಖ್ಯರಸ್ತೆ, ಗುಲ್ಬರ್ಗ- 585101
Phone: 9448124431

Synopsys

‘ಚಿಂತನ ಚಿಲುಮೆ’ ಲೇಖಕ ಸೂಗಯ್ಯ ಹಿರೇಮಠ ಅವರ ಲೇಖನ ಸಂಕಲನ.  ವಿದ್ಯೆ, ಕುರುಡುತನ, ಆರೋಗ್ಯ ಭಾಗ್ಯ, ಸ್ವಾತಂತ್ರ್ಯ ದಿನಾಚರಣೆ, ಆಟಗಳು, ವಿಶ್ವ ಪರಿಸರ ದಿನಾಚರಣೆ, ಸ್ಮಾರಕಗಳ ರಕ್ಷಣೆ, ಸಾಮೂಹಿಕ ಮದುವೆಗಳು, ಪರಿಸರ ಪ್ರಜ್ಞೆ, ರಾಷ್ಟ್ರೀಯ ಭಾವೈಕ್ಯತೆ, ವೃದ್ಧರ ಉದಾಸೀನತೆ, ಕರ್ನಾಟಕ ವೈಭವ, ಮಾತೃಭಾಷೆಯಲ್ಲಿ ಶಿಕ್ಷಣ, ಮಕ್ಕಳ ಪಾಲನೆ-ಪೋಷಣೆ, ನೆಂಟರು, ಮಾದಕ ವಸ್ತುಗಳು, ಸಾವು, ಕೋಪ, ಮನಸ್ಸು, ಬಾಲ ಕಾರ್ಮಿಕರು, ಪ್ರಕೃತಿ ರಕ್ಷಣ, ಮತದ ಮಹತ್ವ, ಅಹಂಕಾರ, ಭಾಷೆಯ ಅಳಿವು ಸೇರಿದಂತೆ 42 ಲೇಖನಗಳು ಸಂಕಲನಗೊಂಡಿವೆ.

About the Author

ಸೂಗಯ್ಯ ಹಿರೇಮಠ
(09 May 1950 - 21 November 2017)

ಪ್ರೊ. ಸೂಗಯ್ಯ ಹಿರೇಮಠ ಅವರು 09-05-1950ರಂದು ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ಸಿಂಗನಹಳ್ಳಿಯಲ್ಲಿ ಜನಿಸಿದರು. ತಂದೆ ಶರಣಯ್ಯ ಹಿರೇಮಠ, ತಾಯಿ ಶಾಂತಮ್ಮ ಹಿರೇಮಠ. ಶರಣ ಬಸವೇಶ್ವರ ಕಲಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕನ್ನಡ ಜಾನಪದ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು.  ಕರ್ನಾಟಕ ವಿದ್ಯಾಲಯ ಹಾಗೂ ಗುಲಬರ್ಗಾ ಯು.ಜಿ.ಸಿ. ಅಡಿಯಲ್ಲಿ ಉತ್ತರ ಕರ್ನಾಟಕದ ಜನಪದ ಸಾಹಿತ್ಯ, ಸಂಗ್ರಹ ಮಾಡಿದ್ದಾರೆ. ಜನಪದ ವೈದ್ಯಕೋಶ ಗುಲಬರ್ಗಾ ಜಿಲ್ಲೆಯ ಸಂಗ್ರಹ ಮಾಡಿರುವ ಇವರು ವೃತ್ತಿಯಿಂದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆ ಶ್ರೀಮತಿ ಚನ್ನಮ್ಮ ಬಸಪ್ಪ ...

READ MORE

Related Books