ಸೌಂದರನಂದ ಮತ್ತು ಇತರ ಕೃತಿಗಳು

Author : ಎಚ್.ಜಿ. ಶ್ರೀಧರ

Pages 512

₹ 450.00




Year of Publication: 2008
Published by: ಕಡವ ಶಂಭುಶರ್ಮ ಸ್ಮಾರಕ ಪ್ರತಿಷ್ಠಾನ
Address: ಸಿರಿಗಂಧ, ವಿದ್ಯಾನಗರ, ಪಿ.ಒ. ನಗರ, ಪುತ್ತೂರು, ದಕ್ಷಿಣ ಕನ್ನಡ- 574203

Synopsys

‘ಸೌಂದರನಂದ ಮತ್ತು ಇತರ ಕೃತಿಗಳು’ ಕಡವ ಶಂಭುಶರ್ಮ ಕೃತಿ ಸಂಜಯ-4 ಮಾಲಿಕೆಯಲ್ಲಿ ಪ್ರಕಟವಾದ ಕೃತಿ. ಕಡವ ಶಂಭುಶರ್ಮ ಕೃತಿಯ ಕರ್ತೃ. 

ಲೇಖಕ ಎಚ್.ಜಿ. ಶ್ರೀಧರ ಅವರ ಸಂಪಾದಿಸಿದ್ದಾರೆ. ಸೌಂದರನಂದ, ಪ್ರತಿಮಾ ನಾಟಕ, ನಾಗಾನಂದ ನಾಟಕಂ, ಶ್ರೀಗಾಂಧಿ ನಿರ್ವಾಣಂ, ತಿಮ್ಮಪ್ಪಯ್ಯ ಸ್ಮಾರಕಂ, ಸಾಹಿತ್ಯ ಸಾಮ್ರಾಜ್ಯ, ಶ್ರೀ ಗಾಂಧೀ ಹೃದಯ, ಸ್ವಾಗತ ಮಂಡಳಿ ಅಧ್ಯಕ್ಷರ ಭಾಷಣವು, ಕನ್ನಡ ನಿಘಂಟು- ನನ್ನ ಅನಿಸಿಕೆಗಳು, ಗದಾಯುದ್ಧದ ಒಂದು ಪದ್ಯಾರ್ಥ ವಿವರಣೆ, ಸಾಹಜಭೀಮ ವಿಜಯಂ-ಪದ್ಯಾರ್ಥ ವಿವರಣೆ ಸೇರಿದಂತೆ ಹಲವು ಬರೆಹಗಳಿವೆ.

About the Author

ಎಚ್.ಜಿ. ಶ್ರೀಧರ

ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ. ಎಚ್.ಜಿ. ಶ್ರೀಧರ ಅವರು ಕನ್ನಡ ವಿಭಾಗ ಮುಖ್ಯಸ್ಥರು ಕೂಡ. ಹೆಸರಾಂತ ವಿಮರ್ಶಕ, ಸಂಶೋಧಕರಾಗಿರುವ ಅವರು ಶಿವಮೊಗ್ಗ ಜಿಲ್ಲೆಯ ಸಾಗರದ ಮುಂಡಿಗೆಹಳ್ಳದವರು. ಸಾಗರದ ಲಾಲ್‌ಬಹಾದೂರ್ ಶಾಸ್ತಿ ಕಾಲೇಜಿನಲ್ಲಿ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ (ಎಂ.ಎ.) ಪಡೆದಿದ್ದಾರೆ. ’ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಯುದ್ಧಕಲೆ' ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಅಧ್ಯಯನ ಮಂಡಳಿ ಮತ್ತು ಪರೀಕ್ಷಾ ಮಂಡಳಿ, ಪದವಿ ತರಗತಿ ಪಠ್ಯಪುಸ್ತಕಗಳ ರಚನಾ ಸಮಿತಿ; ಕ್ಯಾಲಿಕತ್ ವಿಶ್ವವಿದ್ಯಾಲಯದ ಪದವಿ ಪರೀಕ್ಷಾ ಮಂಡಳಿಯ ಸದಸ್ಯರಾಗಿರುವ ಅವರು ...

READ MORE

Related Books