ಕುಟಿಲ ಸಾಚಾರ್ ವರದಿ

Author : ಬಿ.ಎಸ್. ಮಂಜುನಾಥ ಭಟ್ಟ

Pages 40

₹ 10.00




Year of Publication: 2014
Published by: ಸಾಹಿತ್ಯ ಸಿಂಧು ಪ್ರಕಾಶನ
Address: ಬೆಂಗಳೂರು.

Synopsys

ಕುಟಿಲ ಸಾಚಾರ್ ವರದಿ ಪುಸ್ತಕವು ಇಂಗ್ಲೀಷ್‌ ಮೂಲದಲ್ಲಿದ್ದು, ಇದರ ಕನ್ನಡನುವಾದವನ್ನು ಎಚ್‌. ಮಂಜುನಾಥ ಭಟ್ಟ ಅವರು ಮಾಡಿದ್ದಾರೆ. 2005ರಲ್ಲಿ ರಚಿತಗೊಂಡ ಸಾಚರ್ ಸಮಿತಿ, ಅದರ ಶಿಫಾರಸುಗಳ ಕುರಿತಾಗಿ ವಿವರಿಸುತ್ತದೆ.

About the Author

ಬಿ.ಎಸ್. ಮಂಜುನಾಥ ಭಟ್ಟ
(25 November 1929)

ಚಿಕ್ಕಮಗಳೂರಿನ ಚೋಳುಗುಡ್ಡೆಯವರಾದ ಲೇಖಕ ಬಿ.ಎಸ್. ಮಂಜುನಾಥಭಟ್ಟ ಅವರು ಜನಿಸಿದ್ದು 1929 ನವೆಂಬರ್ 25ರಂದು. ಉಪನ್ಯಾಸಕರಾಗಿ, ಸಂಸ್ಕೃತ ವಿದ್ವಾಂಸರಾಗಿ ಕಾರ್ಯ  ನಿರ್ವಹಿಸಿ ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಂಶುಪಾಲರಾಗಿ ಕೆಲಸ ಮಾಡಿ ನಿವೃತ್ತರಾಗಿದ್ದಾರೆ.  25ಸಂಸ್ಕೃತ ಕಾವ್ಯಗಳನ್ನು ಕನ್ನಡಕ್ಕೆ ಅನುವಾದ ಮಾಡಿರುವ ಇವರ ಪ್ರಮುಖ ಕೃತಿಗಳೆಂದರೆ ಜಯದೇವನ ಗೀತ ಗೋವಿಂದ, ಹಾಲನ ಗಾಥಾ ಸಪ್ತಶತಿ, ಅಶ್ವಘೋಷನ ಬುದ್ಧಚರಿತೆ, ಕಾಳಿದಾಸನ ರಘುವಂಶ, ವಿಕ್ರಮಾರ್ಯ ಮೋರ್ವಶೀಯ, ಮಾಲವಿಕಾಗ್ನಿಮಿತ್ರ, ಅಭಿಜ್ಞಾನ ಶಾಕುಂತಲ, ಪುರುಷೋತ್ತಮ, ಕವಿಯವಿಷ್ಣು ಭಕ್ತಿ ಕಲ್ಪಲತಾ ಮೊದಲಾದವು. ...

READ MORE

Related Books