ಬುದ್ಧ ಗುರುವಿನ ಮಧ್ಯಮ ಮಾರ್ಗ

Author : ಎಸ್. ನಟರಾಜ ಬೂದಾಳು

Pages 24

₹ 40.00




Year of Publication: 2017
Published by: ನೆಲಸಿರಿ
Address: ಅನಿಕೇತನ, 10ನೇ ತಿರುವು, ಟಿ.ಪಿ. ಕೈಲಾಸಂ ರಸ್ತೆ, ಸಪ್ತಗಿರಿ ಬಡಾವಣೆ, ತುಮಕೂರು- 572102

Synopsys

‘ಬುದ್ಧ ಗುರುವಿನ ಮಧ್ಯಮ ಮಾರ್ಗ’ ಎಸ್. ನಟರಾಜ ಬೂದಾಳು ಅವರ ಕೃತಿ. ಬೌದ್ಧ ತಾತ್ವಿಕತೆಯನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಜಗತ್ತು ಇಂದು ಅತಿಯಾದ ಭೋಗ ಜೀವನ, ಶ್ರೇಷ್ಠತೆಯ ವ್ಯಸನ, ಅಪನಂಬಿಕೆ ಮತ್ತು ದ್ವೇಷಾಸೂಯೆಗಳಿಂದ ತುಂಬಿ, ಹಿಂಸೆ- ಕ್ರೌರ್ಯಗಳು ಎಲ್ಲೆಡೆ ತಾಂಡವವಾಡುತ್ತಿದೆ. ಈ ಹೊತ್ತಿನಲ್ಲಿ ಪ್ರೇಮ, ಕರುಣೆ-ಮೈತ್ರಿಯ ಸೆಲೆ ಎಲ್ಲರೆದೆಯೊಳಗೆ ಜಿನುಗಿ ಎಲ್ಲರೊಳಗೆ  ವಿವೇಕ ಎಚ್ಚರಗೊಳ್ಳಲಿ ಎಂಬ ಆಶಯ ಕೃತಿಯಲ್ಲಿದೆ. 

About the Author

ಎಸ್. ನಟರಾಜ ಬೂದಾಳು

ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ನಟರಾಜ ಬೂದಾಳು ಅವರು ಕನ್ನಡದ ಸಂಸ್ಕೃತಿ ಚಿಂತಕ-ಸಂಶೋಧಕರಲ್ಲಿ ಒಬ್ಬರು. ಬುದ್ಧಚಿಂತನೆಯನ್ನು ಹರಳುಗೊಳಿಸಿದ ನಾಗಾರ್ಜುನನ ಮೂಲಮಧ್ಯಮಕಾರಿಕಾವನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿರುವ ಬೂದಾಳು ಅವರು ಕರ್ನಾಟಕದ ಸಂಸ್ಕೃತಿ ರೂಪಿಸುವಲ್ಲಿ  ಶ್ರಮಣ ಧಾರೆಗಳು ವಹಿಸಿದ ಪ್ರಮುಖ ಪಾತ್ರಗಳ ಬಗ್ಗೆ ವಿಶೇಷ ಒಲವು ಉಳ್ಳವರು. ಕರ್ನಾಟಕ ಸರ್ಕಾರ ಪ್ರಕಟಿಸಿದ ಸಮಗ್ರ ತತ್ವಪದ ಸಾಹಿತ್ಯ ಯೋಜನೆಯ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿರುವ ಅವರು ಕನ್ನಡ ಸಾಹಿತ್ಯ ಮೀಮಾಂಸೆಯ ಕುರಿತು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. 2020 ನೇ ಸಾಲಿನ ಕೇಂದ್ರ ಸಾಹಿತ್ಯ ಅನುವಾದ ಕೃತಿಗೆ ಕೊಡಮಾಡುವ ...

READ MORE

Related Books