ತಲ್ಲಣ

Author : ಎಂ.ಎಸ್‌. ಮಣಿ

Pages 167

₹ 100.00




Year of Publication: 2014
Published by: ಎಸ್‌. ರಾಯುಡು ಪ್ರಕಾಶನ
Address: ನಂ. 14 ರಾಯುಡು ನಿಲಯ,3 ಪ್ಲೋರ್‌, 4ತ್‌ ಕ್ರಾಸ್‌, ಜೆ.ಜೆ. ಆರ್‌ ನಗರ , ಬೆಂಗಳೂರು560001
Phone: 080- 26770093

Synopsys

ತಲ್ಲಣ ಡಾ.ಎಂ ಎಸ್‌ ಮಣಿ ಅವರ ಅಂಕಣ ಬರಹಗಳ ಕೃತಿಯಾಗಿದೆ. ಸಮಾಜದ ಅಸ್ವಸ್ಥ ಮುಖಗಳನ್ನು ಅನಾವರಣಗೊಳಿಸುತ್ತಲೇ ಬದಲಿಸಲಾಗದ, ರೂಢಿಗತ ಜಿಡ್ಡು ಸಂಸ್ಕೃತಿಯ ಬಗ್ಗೆ ತೀವ್ರ ವಿಷಾದದ ಛಾಯೆಗಳನ್ನು “ತಲ್ಲಣ” ಬರಹಗಳು ಹೊರ ಚೆಲ್ಲುತ್ತದೆ,

About the Author

ಎಂ.ಎಸ್‌. ಮಣಿ

ಡಾ.ಎಂ.ಎಸ್‌. ಮಣಿ  ಅವರು  ಪತ್ರಿಕಾ ರಂಗದಲ್ಲಿ  ಉಪಸಂಪಾದಕ, ಸುದ್ದಿ ಸಂಪಾದಕರಾಗಿ , ಅಂಕಣಕಾರಾಗಿ 25 ವರ್ಷಗಳ ಅನುಭವ ಹೊಂದಿದ್ದಾರೆ.  ಮಾಧ್ಯಮ  ಅಕಾಡೆಮಿಯಂಥ ಅನೇಕ ಸಂಘ ಸಂಸ್ಥೆಗಳಲ್ಲಿ ಸದಸ್ಯತ್ವ ಪಡೆದುಕೊಂಡಿದ್ದು, ಪತ್ರಕರ್ತರ ಸಂಘಟನೆ, ಕಾರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯ, ಸಂಸ್ಕೃತಿ, ಸಂಗೀತ ಕ್ಷೇತ್ರಗಳಲ್ಲಿಯೂ ಆಸಕ್ತಿ ಉಳ್ಳವರು. ಚಿಂತಕ ಸಾಧಕ ಹೆಚ್‌ ವಿಶ್ವನಾಥ್, ಕರುನಾಡಿನ ತ್ಯಾಗರಾಜರು, ತಲ್ಲಣ,ಹರಿವು, ಒಡಲಾಗ್ನಿ, ಭಾವಭಿತ್ತಿ, ಕಡಗೋಲು, ಮನುಭಾರತ, ಸುಡುಬಯಲು ಇವು ಮಣಿ ಅವರ ಕೃತಿಗಳು. ...

READ MORE

Related Books