ಸಾಮಾನ್ಯರ ಸ್ವಾಮೀಜಿ

Author : ಚಂದ್ರಶೇಖರ ವಸ್ತ್ರದ

Pages 296

₹ 150.00




Year of Publication: 2019
Published by: ಕ್ಷಮಾ ಪ್ರಕಾಶನ
Address: ‘ಬೆಳಗು’ ಆನಂದಾಶ್ರಮ ರಸ್ತೆ, ಪಂಚಾಕ್ಷರಿ ನಗರ, 5ನೇ ಕ್ರಾಸ್ ಗದಗ - 582101
Phone: 9448677434

Synopsys

ಲೇಖಕ ಚಂದ್ರಶೇಖರ ವಸ್ತ್ರದ ಅವರ ಸಂಪಾದಿತ ಲೇಖನಗಳ ಸಂಕಲನ-ಸಾಮಾನ್ಯರ ಸ್ವಾಮೀಜಿ. ಸಂಪಾದಕರು ಈ ಕೃತಿಯ ಕುರಿತು ‘ ಗದುಗಿನ ಶ್ರೀ ತೋಂಟದಾರ್ಯ ಸ್ವಾಮೀಜಿ ಅವರು ಪಟ್ಟಕ್ಕೆ ಬಂದು (1999 ಜುಲೈ 29) 25 ವರ್ಷಗಳಾಗಿದ್ದು, ಈ ಪೀಠಾರೋಹಣ ರಜತೋತ್ಸವದ ಸಂದರ್ಭದಲ್ಲಿ ಅವರ ಜೀವನ ಸಾಧನೆ ನೆನೆಯೋದು, ಕೃತಜ್ಞತೆ ಸಲ್ಲಿಸೋದು ಸಮಾಜದ ಕರ್ತವ್ಯ. ಈ ಸಂದರ್ಭದಲ್ಲಿ ಒಂದು ಗೌರವ ಗ್ರಂಥ ತರಬೇಕು ಅಂತ ತೀರ್ಮಾನಿಸಿ ಗದುಗಿನ  ಜೀವಿ ಪ್ರಕಾಶನದ ಶಾಂತವೀರ ಜಂಗಮನಿ ಅವರು ಮುದ್ರಣದ ಭಾರವನ್ನೆಲ್ಲ ಹೊತ್ತು ಕೊಂ ಡಿದ್ದರ ಫಲವಾಗಿ ಈ ಕೃತಿ ಹೊರ ಬರುತ್ತಿದೆ’  ಎಂದು ಹೇಳಿದ್ದಾರೆ.

About the Author

ಚಂದ್ರಶೇಖರ ವಸ್ತ್ರದ

ಚಂದ್ರಶೇಖರ ವಸ್ತ್ರದ ಅವರು ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನವರು. ವಿವಿಧ ವಿಭಾಗಗಳಲ್ಲಿ ಸಾಮಾಜಿಕ, ಸಾಂಸ್ಕೃತಿಕ ವಲಯದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯತ್ವ, ಡಾ. ದ.ರಾ ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸಂಸ್ಥಾಪಕ ಸದಸ್ಯ ಕಾರ್ಯದರ್ಶಿ, ಕರ್ನಾಟಕ ಚಲನಚಿತ್ರ ಮಂಡಳಿ-ಗದಗ ಜಿಲ್ಲಾ ’ಬೆಳ್ಳಿ ಸಾಕ್ಷಿ’ ತಂಡದ ಜಿಲ್ಲಾ ಸದಸ್ಯ, ಕರ್ನಾಟಕ ಗಮಕ ಕಲಾ ಪರಿಷತ್ತಿನಲ್ಲಿ ಜಿಲ್ಲಾ ಅಧ್ಯಕ್ಷರಾಗಿ ಅನೇಕ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ. ಮಾನವತಾವಾದಿ ಬಸವಣ್ಣನವರು, ಕುಲಕ್ಕೆ ತಿಲಕ ಮಾದಾರ ಚನ್ನಯ್ಯ, ಬೆಳಗು, ಹರಿದಾವ ನೆನಪು, ಮಭನದ ಮಾತುಗಳು, ಪ್ರೀತಿ ...

READ MORE

Related Books