ಬದುಕಿಗೊಂದು ಆಶಾಭಾವ

Author : ರಂಗಸ್ವಾಮಿ ಮೂಕನಹಳ್ಳಿ

Pages 86

₹ 100.00




Year of Publication: 2020
Published by: ಸಮನ್ವಿತ ಪ್ರಕಾಶನ
Phone: 9844192952

Synopsys

ಬದುಕಿನಲ್ಲಿ ಸೋತು ಕುಸಿಯಲು ಸಾವಿರ ಕಾರಣಗಳು ದೊರೆಯುತ್ತವೆ. ಅಂತಹ ಸೋಲನ್ನು ಸೋಲಿಸಲು ಮಾನಸಿಕವಾಗಿ ನೆರವಾಗುವ ಸ್ಪೂರ್ತಿದಾಯಕ ಕತೆ ಮತ್ತು ಲೇಖನಗಳಿವೆ. ಬಿಡಿ ಬಿಡಿಯಾಗಿ ಓದಿ ಮಕ್ಕಳಿಗೆ ಹೇಳಬಹುದಾದ ಅಥವಾ ಓದಿಸಬಹುದಾದ ಸ್ಪೂರ್ತಿಯ ಅರವತ್ತಕ್ಕೂ ಹೆಚ್ಚು ಕಥೆಗಳು ‘ಬದುಕಿಗೊಂದು ಆಶಾಭಾವ’ ಕೃತಿಯಲ್ಲಿವೆ.

About the Author

ರಂಗಸ್ವಾಮಿ ಮೂಕನಹಳ್ಳಿ

ರಂಗಸ್ವಾಮಿ ಮೂಕನಹಳ್ಳಿ ಅವರು ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಇರುವ ಗ್ರಾಹಕರಿಗೆ ಹಣ ಹೂಡಿಕೆಯ ತಜ್ಞ. ಸಲಹೆಗಾರರಾಗಿ ವೃತ್ತಿ ನಿರತರು. ಹಲವಾರು ಉದ್ಯಮಗಳಲ್ಲಿ ಸಹ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕನ್ನಡದ ಹಲವು ಪ್ರಮುಖ ಪತ್ರಿಕೆ ನಿಯತಕಾಲಿಕೆಗಳಲ್ಲಿ ಹಣಕಾಸು ವಿಷಯಗಳ ಬಗ್ಗೆ ತ ಅಂಕಣಗಳನ್ನು ನಿಯಮಿತವಾಗಿ ಬರೆಯುತ್ತ ಬಂದಿದ್ದಾರೆ. ಕನ್ನಡ ಮತ್ತು ಸ್ಪಾನಿಷ್ ಭಾಷೆಯ ಸಮಾನಾಂತರ ಗಾದೆಗಳನ್ನು ಗುರುತಿಸಿ ಕೃತಿಯನ್ನು ರಚಿಸಿದ್ದು, ಇದು ಇಂಗ್ಲಿಷ್ ಭಾಷೆಗೂ ಅನುವಾದಗೊಂಡಿದೆ. ಹಣಕಾಸಿಗೆ ಸಂಬಂಧಿಸಿದ ಮೂರು ಅಂಕಣ ಗುಚ್ಛಗಳ ಕೃತಿಗಳು ಸಹ ಪ್ರಕಟಗೊಂಡಿವೆ. ‘ಬದುಕಿಗೊಂದು ಆಶಾಭಾವ, ವಿತ್ತ ಜಗತ್ತು ತಿಳಿಯಬೇಕಾದ ವಿಷಯ ಹಲವು ಹತ್ತು’ ಅವರ ...

READ MORE

Related Books