ಸಮಾಲೋಚನ ಸಿಂಚನ

Author : ಎಂ.ಜಿ. ಗಂಗನಪಳ್ಳಿ

Pages 120

₹ 90.00




Year of Publication: 2020
Published by: ನ್ಯೂ ವೇವ್ ಬುಕ್ಸ್
Address: ನಂ. 90/3, ಒಂದನೇ ಮಹಡಿ. ಈ.ಎ.ಟಿ. ಸ್ಟ್ರೀಟ್ ಬಸವನಗುಡಿ, ಬೆಂಗಳೂರು- 560004

Synopsys

‘ಸಮಾಲೋಚನ ಸಿಂಚನ’ ಲೇಖಕ, ವಿಮರ್ಶಕ ಎಂ.ಜಿ. ಗಂಗನಪಳ್ಳಿ ಅವರ ವಿಮರ್ಶಾ ಬರಹಗಳ ಸಂಕಲನ. ಈ ಕೃತಿಯಲ್ಲಿ ಕೃರಾವೃಷ್ಟಿ- ಒಂದು ಅವಲೋಕನ, ಕರ್ನಾಟ ಭಾರತ ಕಥಾ ಮಂಜರಿ- ಒಂದಿಷ್ಟು ಅವಲೋಕನ, ಶ್ರೀರಾಮಾಯಣದರ್ಶನಂ-ಒಂದು ಅವಲೋಕನ, ಶ್ರೀವಿಷ್ಣಸಹಸ್ರನಾಮ-ಪದ್ಯಾನುವಾದ-ಒಂದು ಅವಲೋಕನ, ದೈನಂದಿನ ಚಿಂತನೆ- ಪ್ರಾರ್ಥನೆ-ಒಂದು ಅವಲೋಕನ, ಶ್ರೀಗುರುಗಂಗಾಧರ ಬಕ್ಕ ಪ್ರಭು- ಒಂದು ಅವಲೋಕನ, ಜ್ಞಾನಗಂಗೆ- ಒಂದು ಸಮಾಲೋಚನೆ, ಹೊತ್ತರಳಿ- ಒಂದು ಅವಲೋಕನ, ವೀರರಾಣಿ ಚೆನ್ನಮ್ಮ- ಒಂದು ಅವಲೋಕನ, ಸೋದರಿ ನಿವೇದಿತಾ- ಒಂದು ಅವಲೋಕನ, ಬಸವಾಂತರಂಗ-ಒಂದು ಸಮಾಲೋಚನೆ, ಅಕ್ಕನ ಮದುವೆ- ಒಂದು ಸಮಾಲೋಚನೆ, ತೇಲ್ನೋಟಕ್ಕೆ ತುಸು ಆಲೋಚನೆ- ಸಮಾಲೋಚನೆ, ಎರಡಾಣೆ- ಅವಲೋಕನಕೆರಡು ಮಾತು, ಕತ್ತಲೆಯ ಬೆತ್ತಲು- ಒಂದಿಷ್ಟು ವಿಮರ್ಶೆ, ಮುಳ್ಳ ಬೇಲಿಯ ಹೂವು- ಒಂದು ಸಮಾಲೋಚನೆ, ಹತ್ತನೇ ಕ್ಲಾಸಿನ ಹುಡುಗಿಯರು- ಕೃತಿ ಅವಲೋಕನ, ಹಗಲುಗಳ್ಳರು- ಒಂದು ಅವಲೋಕನ, ಬಣ್ಣದ ಜೋಳಿಗೆ- ಒಂದು ಅವಲೋಕನ, ಅಂಬಿಗನ ಹಂಗಿಲ್ಲ- ಒಂದು ಸಮಾಲೋಚನೆ, ಎರಡನೆಯ ಹೆಜ್ಜೆ- ಕೃತಿ ಕುರಿತು ಸಮಾಲೋಚನೆ, ಚಿಂತನ ಚೇತನ- ಒಂದು ಸಮಾಲೋಚನೆ, ಇನ್ನೂ ಒಂದಿಷ್ಟು- ಒಂದಿಷ್ಟು ಅವಲೋಕನ, ಮಾಸ್ಟರ್ ಪೈಂಟರ್ - ಕೃತಿ ಅವಲೋಕನ, ಎತ್ತಣಿಂದೆತ್ತ- ಒಂದು ಅವಲೋಕನ, ಕೃಷ್ಣವೇಣಿ- ಕಾದಂಬರಿ ಒಂದು ವಿಮರ್ಶೆ, ಬೆಂಗಳೂರಿಗೆ ಬಂದಾಗ ನಮ್ಮನೆಗೂ ಬನ್ನಿ- ಒಂದಿಷ್ಟು ಸಮಾಲೋಚನೆ ಸೇರಿದಂತೆ 27 ವಿಮರ್ಶಾ ಲೇಖನಗಳು ಸಂಕಲನಗೊಂಡಿವೆ.

About the Author

ಎಂ.ಜಿ. ಗಂಗನಪಳ್ಳಿ

ಕವಿ ಎಂ. ಜಿ. ಗಂಗನಪಳ್ಳಿಯವರು ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾಗಿ ನಿವೃತ್ತರು. ರೆಡಿಯೋ ಚಿಂತನೆಗಳು, ಕವನಗಳು, ಶರಣ-ಸಂತರ-ಜೀವನ ವಿಚಾರಗಳ ಪುಸ್ತಕಗಳನ್ನು ರಚಿಸಿದ್ದಾರೆ. 2009ನಲ್ಲಿ ಗಡಿನಾಡು ಸಾಹಿತ್ಯ ಸಮ್ಮೇಳನ - 2010ರ ಸಾಲಿನಲ್ಲಿ ಬೀದರಿನ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಅರಣ್ಯ ಇಲಾಖೆಯ ಒಡನಾಡಿಯಾಗಿದ್ದ ಅವರು ಪರಿಸರ ಉಸಿರಾಡುವ ಗಾಳಿ, ಪ್ರಕೃತಿ- ಮಾನವನ ಸಂಬಂಧ ಅರಣ್ಯ ಬೆಳೆಸುವ ಹಾಗೂ ರಕ್ಷಿಸುವ ಕಳಕಳಿಯ ಕವನಗಳನ್ನು ಹಾಡಲು ಬರುವಂತೆ  ರಚಿಸಿದ್ದು, ಅರಣ್ಯ ಇಲಾಖೆಯು ಈ ಕವನಗಳ ಸಂಗ್ರಹ ‘ವನಸಿರಿ’ ಪ್ರಕಟಿಸಿದೆ. ಕೃತಿಗಳು: ವನಸಿರಿ (ಪರಿಸರ ಸಂಬಂಧಿ ಕವನ ಸಂಕಲನ), ವೃಕ್ಷಮಿತ್ರ (ಹೂ-ಬೇವು-ಆಲ, ಹೊಂಗೆ, ಬಸವನ ಪಾದ, ...

READ MORE

Related Books