ಕಥೆ ಹೇಳುವೆ ನನ್ನ

Author : ರವಿ ಪಾಂಡವಪುರ

Pages 128

₹ 105.00




Year of Publication: 2018
Published by: ಅಭಿರುಚಿ ಪ್ರಕಾಶನ
Address: ಮೈಸೂರು

Synopsys

ಪತ್ರಕರ್ತ-ಲೇಖಕ ರವಿ ಪಾಂಡವಪುರ ಅವರ ಕೃತಿ-ಕಥೆ ಹೇಳುವೆ ನನ್ನ. ಕೊಡಗಿನ ನೊಂದ ಹೃದಯಗಳು...ಮಡಿದ ಮನಗಳು ಎಂಬುದು ಕೃತಿಗೆ ನೀಡಿರುವ ಉಪಶೀರ್ಷಿಕೆ.2018 ರಲ್ಲಿ ಕೊಡಗು ಜಿಲ್ಲೆಯಲ್ಲಿ ನಡೆದ ಜಲಪ್ರಳಯ ಉಂಟು ಮಾಡಿದ ದುರಂತ ಚಿತ್ರಣವನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸಿದ ಕೃತಿ ಇದು. ಒಟ್ಟು 29 ಪ್ರಸಂಗಗಳು ಕಥಾ ರೂಪು ಪಡೆದಿವೆ. ಜಲಪ್ರಳಯದಿಂದಾಗಿ ಬದುಕು ಕಳೆದುಕೊಂಡ ದುರಂತ ವಿವರಣೆಗಳು ಈ ಕಥೆಗಳ ಅಂಶಗಳಾಗಿವೆ. ಮಾಧ್ಯಮದ ಪ್ರತಿಕ್ರಿಯೆ, ಜನರ ರೋದನ, ಸೈನ್ಯದ ನೆರವು. ಸಾರ್ವಜನಿಕ ಸಂಘ-ಸಂಸ್ಥೆಗಳು ಸಹಕಾರ ಎಲ್ಲವೂ ಈ ದುರಂತವನ್ನು ಎದುರಿಸುವಲ್ಲಿ ಶ್ರಮವನ್ನು ಮಾನವೀಯ ನೆಲೆಯಲ್ಲಿ ಕಟ್ಟಿಕೊಡಲಾಗಿದೆ.

About the Author

ರವಿ ಪಾಂಡವಪುರ

ಲೇಖಕ ರವಿ ಪಾಂಡವಪುರ ಅವರು ಪರ್ತಕರ್ತರು. ಮಂಡ್ಯ ಜಿಲ್ಲೆಯ ಪಾಂಡವಪುರದವರು.  ಕೃತಿಗಳು: ಕಥೆ ಹೇಳುವೆ ನನ್ನ... ...

READ MORE

Related Books