ಬಯಕೆಯ ಆ ದಿನಗಳು

Author : ಸೌಮ್ಯ (ಸೌಮ್ಯಾಮೃತ)

Pages 92

₹ 100.00




Year of Publication: 2018
Published by: ಬೆಳಕು ಪ್ರಕಾಶನ
Address: 4000, ಸಂಪತ್ ನಿಲಯ, 7ನೆಯ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಗಾಯತ್ರಿನಗರ, ಬೆಂಗಳೂರು-21
Phone: 9739777071

Synopsys

'ಬಯಕೆಯ ಆ ದಿನಗಳು' ಕಥಾ ಸಂಕಲನದ ಲೇಖಕಿ ನಗರದ ನಾಗರಿಕತೆಯ ಮಧ್ಯೆ ಬೆಳೆದವರು. ಆದರೂ ಗ್ರಾಮೀಣ ಸೊಗಡಿನಲ್ಲಿ ಹಳ್ಳಿಗಳಲ್ಲಿರುವ, ಜನರು ಆನುಭವಿಸುತ್ತಿರುವ ಅಂತರಾಳದ ಕಳವಳ, ಬೇಗುದಿ, ಬವಣೆಗಳ ಚಿತ್ರಣವನ್ನು ಸಶಕ್ತವಾಗಿ ತಮ್ಮ ಕಥೆಗಳಲ್ಲಿ ಚಿತ್ರಿಸಿದ್ದಾರೆ.  ಪ್ರತಿಬಿಂಬಿಸಿರುವುದು ಅನುಭವಿ ಸಾಹಿತಿಯ ಎಲ್ಲಾ ಲಕ್ಷಣಗಳು ಇವರಲ್ಲಿ ಕಂಡು ಬರುತ್ತಿದೆ.. ಆಶು ಕವಯತ್ರಿಯಾದ ಲೇಖಕರು ಕಥೆಗಳಲ್ಲದೆ ಅನೇಕ ಕವನಗಳನ್ನು ಷಟ್ಟದಿಯ ಕಾವ್ಯಗಳನ್ನು ಸಮರ್ಥವಾಗಿ ರಚಿಸುವ ಕರುಣಾರ್ದ ಹೃದಯವಂತರಾದ ಕವಯತ್ರಿಯ ವಯಸ್ಸು ಕಿರಿದಾಗಿದ್ದರೂ ಹಿರಿಮನದ ಭಾವಾಂತರಂಗಗಳನ್ನು ಕಲ್ಪನೆಯ ಕಡಾಯಿಯಲ್ಲಿ ಬೇಯಿಸಿ ಪರಿಪಕ್ಷಭರಿತವಾದ ಕಾವ್ಯಮೃತ ಸಾರವನ್ನು ನಾಡಿಗರ್ಪಿ ಸುವಲ್ಲಿ ಸಮರ್ಥರಾಗಿದ್ದಾರೆ.

About the Author

ಸೌಮ್ಯ (ಸೌಮ್ಯಾಮೃತ)

ಸೌಮ್ಯಾಮೃತ ಕಾವ್ಯನಾಮದಿಂದ ಬರೆಯುವ ಸೌಮ್ಯ (ಸೋನು) ಅವರು ಬೆಂಗಳೂರು ನಿವಾಸಿ. ಎಂ.ಕಾಂ, ಎಂಬಿಎ ಅಧ್ಯಯನ ಮಾಡಿರು ಅವರು ನಾಲ್ಕು ಕೃತಿಗಳನ್ನು ಪ್ರಕಟಿಸಿದ್ದಾರೆ. ಬಯಕೆಯ ಆ ದಿನಗಳು (ಕಥಾಸಂಕಲನ), ಪ್ರೀತಿಯ ಪಯಣ (ಕವನಸಂಕಲನ), ನಗುವ ಹೂ ಅತ್ತಾಗ (ಕಾದಂಬರಿ), ನಾವಿಬ್ಬರೇ ಇದ್ದಾಗ (ನನ್ನ ಮತ್ತು ಆತ್ಮದ ನಡುವಿನ ಸಂಭಾಷಣೆ)- ಕಾದಂಬರಿ ಪ್ರಕಟಿತ ಕೃತಿಗಳು. ಸೌಮ್ಯ ಅವರಿಗೆ ಸಾಹಿತ್ಯ ಚಿಗುರು, ಯುವ ಚೇತನ, ಕರ್ನಾಟಕ ಯುವರತ್ನ, ಕುವೆಂಪು ಕನ್ನಡರತ್ನ, ಕನ್ನಡ ಸೇವಾರತ್ನ ಪ್ರಶಸ್ತಿಗಳು ಸಂದಿವೆ. ಬೆಳಕು ಸಂಸ್ಥೆಯ ಕಾರ್ಯಕ್ರಮಗಳ ನಿರ್ವಾಹಕ ಅಧ್ಯಕ್ಷೆ ಮತ್ತು ಬೆಳಕು ಪ್ರಕಾಶನದ ಅಧ್ಯಕ್ಷೆಯಾಗಿದ್ದಾರೆ. ಐವತ್ತಕ್ಕೂ ಹೆಚ್ಚು ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿ ಕವನವಾಚಿಸಿದ್ದೇನೆ. ಇಲ್ಲಿಯವರೆಗೂ 600ಕ್ಕೂ ...

READ MORE

Related Books