ಜೀವನ ಕಲೆ

Author : ಬಸವರಾಜ ಕಟ್ಟೀಮನಿ

Pages 100




Year of Publication: 1942
Published by: ಕರ್ನಾಟಕ ಸಾಹಿತ್ಯ ಮಂದಿರ
Address: ಧಾರವಾಡ

Synopsys

ಬಸವರಾಜ ಕಟ್ಟೀಮನಿ ಅವರ ಐದು ಕಥೆಗಳು ಹಾಗೂ ಜಿ.ಬಿ. ರಾಜ್ ಅವರ ಮೂರು ಕಥೆಗಳು ಸೇರಿದ ಸಂಕಲನ-ಗುಲಾಬಿ ಹೂ. ಜೀವನ ಕಲೆ, ಗುಲಾಬಿ ಹೂ, ಒಂಬತ್ತು ಕಾಸು, ಉಪ ಸಂಪಾದಕನ ಕುರ್ಚಿ ಹಾಗೂ ಗಿರಿಜಾ ಕಂಡ ಸಿನಿಮಾ -ಇವು ಕಟ್ಟೀಮನಿ ಅವರ ಕಥೆಗಳಾದರೆ, ಪ್ರವಾಹದೊಂದಿಗೆ, ತೆರೆದ ಗುಟ್ಟು ಹಾಗೂ ಬಾಡಿದ ಹೂ-ಇವು ರಾಜ್ ಅವರ ಕಥೆಗಳು. ಎಲ್ಲ ಕಥೆಗಳು ವಿಷಯ ವೈವಿಧ್ಯತೆಯೊಂದಿಗೆ ಓದುಗರ ಗಮನ ಸೆಳೆಯುತ್ತವೆ.

About the Author

ಬಸವರಾಜ ಕಟ್ಟೀಮನಿ
(05 October 1919 - 23 October 1989)

ಬಸವರಾಜ ಕಟ್ಟೀಮನಿಯವರು ಬದುಕು ಹಾಗೂ ಸಾಹಿತ್ಯದಲ್ಲೂ  ಕ್ರಾಂತಿಕಾರಿಯಾಗಿದ್ದರು. 1919 ಅಕ್ಟೋಬರ್‌ 5 ರಂದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಮಲಾಮರಡಿ ಗ್ರಾಮದಲ್ಲಿ ಜನಿಸಿದರು. ಅವರ ಮೊದಲ ಕಥೆ ’ಕಾರವಾನ್’, ಕಟ್ಟೀಮನಿಯವರ ಮೊದಲೆರಡು ಕಾದಂಬರಿಗಳು ಸ್ವಾತಂತ್ರ್ಯ ಹೋರಾಟವನ್ನು ಕುರಿತಾಗಿ ಬರೆದಂಥವು. ಆ ಬಳಿಕ ಅವರು ಸಮಾಜದಲ್ಲಿ ನಡೆಯುತ್ತಿರುವ ಕಾರ್ಮಿಕ ಶೋಷಣೆ, ಸ್ತ್ರೀಶೋಷಣೆ, ಬಡವರ ಶೋಷಣೆ, ದಲಿತರ ಶೋಷಣೆ—ಇವೆಲ್ಲವಗಳ ವಿರುದ್ಧ ಕಟುವಾಗಿ ಬರೆದಿದ್ದಾರೆ.  ಕಥಾ ಸಂಕಲನ - ಸೆರೆಯಿಂದ ಹೊರಗೆ, ಆಗಸ್ಟ್ ಒಂಬತ್ತು, ಗುಲಾಬಿ ಹೂ, ಜೋಳದ ಬೆಳೆಯ ನಡುವೆ, ಜೀವನ ಕಲೆ, ಸುಂಟರಗಾಳಿ, ಸೈನಿಕನ ಹೆಂಡತಿ, ಹುಲಿಯಣ್ಣನ ಮಗಳು, ಗರಡಿಯಾಳು. ನಾಟಕ ...

READ MORE

Related Books