ಬುದ್ಧ ಜ್ಞಾನದ ಔಷಧಕ್ಕೆ ಸಂಭಾವನೆ ಇಲ್ಲೆಂದ

Author : ಸಿ.ಎಚ್. ರಾಜಶೇಖರ್

Pages 225

₹ 150.00




Year of Publication: 2010
Published by: ಸೌಮ್ಯಶ್ರೀ ಪ್ರಕಾಶನ
Address: #658, 3ನೇ ಅಡ್ಡ ರಸ್ತೆ, ಟೀಚರ್‍ಸ್ ಕಾಲೋನಿ, ಅನೇಕಲ್ ಮುಖ್ಯ ರಸ್ತೆ, ಚಂದಾಪುರ, ಬೆಂಗಳೂರು
Phone: 7829068573

Synopsys

’ಬುದ್ಧ ಜ್ಞಾನದ ಔಷಧಕ್ಕೆ ಸಂಭಾವನೆ ಇಲ್ಲೆಂದ’ ಕೃತಿಯು ಸಿ.ಎಚ್. ರಾಜಶೇಖರ್ ಅವರ ಸಣ್ಣ ಕತಾಸಂಕಲನವಾಗಿದೆ. ಕೃತಿಯ ಕುರಿತು ಬರೆದ ಲೇಖಕರು ‘ಈ ಜಾತಕ ಸಂಕಲನವು ಇಪ್ಪತ್ತೈದು ಬಿಡಿ ಸಂಪುಟಗಳನ್ನು ಒಳಗೊಂಡ ಸಮಗ್ರ ಬುದ್ಧ ಸಾಹಿತ್ಯ ಮಾಲೆಯ 2ನೇ ಬಿಡಿ ಸಂಪುಟವಾಗಿದೆ. ಈ ಸಂಪುಟವು ಒಟ್ಟು 31 ಸುಂದರ ಮತ್ತು ಅರ್ಥಗರ್ಭಿತ ಕತೆಗಳನ್ನು ಒಳಗೊಂಡಿದೆ. ಈ ಕೃತಿಯು 31 ಶೀರ್ಷಿಕೆಗಳಾದ, ಬುದ್ಧ ತಾ ಸ್ಥಾಪಿಸಲಾರ ಕೆಟ್ಟ ಇತಿಹಾಸವೆಂದ, ದೂರ ಎಂದರೆ ಹೇಗಿರಬೇಕು...!?, ಬುದ್ಧ ಒಲಿದ ಕಡುಬಡವ ಮಹಾದುಗ್ಗಟನಿಗೆ, ತಪ್ಪುಗಳ ತಾ ಅರಿತವನೇ ಗೆಲ್ಲುವ ಮುಂದೆಂದ ಬುದ್ಧ, ಮಾಯೆಯ ಬಂಧಿಸಲು ಹೋಗಿ ಸೋತನಾ ರಾಜ, ಒಳಗಣ್ಣು ಮತ್ತು ಹೊರಗಣ್ಣು ರಕ್ತದಿಂದ ಮಣೆ ತೊಳೆದು ಸೋತನು ರಾಜ, ಆತ ವೀರ ಈಕೆ ಜಾನಿ ಆದರೂ, ಆನೆ ಹೇಳಿದ ಕಥೆ, ಹುಡುಕಿ ಬಂದಿತು ಒಡೆದ ಅನ್ನದ ಪಾತ್ರೆ..!, ಧರ್ಮ ಮತ್ತು ಅಧರ್ಮನ ಮುಖಾಮುಖ, ನಾನು ಬದುಕ ಬಯಸಿದರೆ ನಿಮ್ಮ ಕಾಯುವವರಾರು, ಜ್ಞಾನದ ಔಷಧಕ್ಕೆ ಸಂಭಾವನೆ ಇಲ್ಲೆಂದ, ಫಸಲಿಗೆ ಚಿಂತಿಸಿ ಪ್ರಯತ್ನವ ಬಿಡದಿರೆಂದ ಬುದ್ಧ, ಈ ಪ್ರಪಂಚವು ನಷ್ಟವಾಗುತ್ತಿದೆ...!?, ಹಾಸಿಗೆಗೆ ಬಾ ಎಂದಳಾ ತಾಯಿ, ಬಡಗಿ ಬ್ರಾಹ್ಮಣ ಹೇಳಿದ ಕಥೆ, ಆಕೆ ಕಾಮ ಪ್ರೇಮ ಮತ್ತು ಅಶಾಶ್ವತೆಯನ್ನೂ ಗೆದ್ದಳು, ಆಕೆ ಬಯಸಿದಳು ಆತ ಬಂದ ಆದರೆ, ಒಂದು ಹುಲ್ಲಿನ ದಳ ಮತ್ತು ಸಿದ್ಧಾರ್ಥ ಗೌತಮ, ಪಾಪ ಕೊಡುವ ಆದರೆ ತಾಪವ ಕೊಡದಿರುವ ಬಗೆ, ತನಗಾಗಿ ತನ್ನವರಿಗಾಗಿ ತನ್ನ ಭವಿಷ್ಯಕ್ಕಾಗಿ, ಎಲ್ಲಾದರೂ ಚಿನ್ನದ ಜಿಂಕೆ ಇರುವುದೇ, ಮಧುರತೆಗೆ ಮರುಳಾಗದವರು ಯಾರು, ಮರವೊಂದು ದೊರೆಗೆ ಹೇಳಿದ ಕಥೆ, ಕ್ರಮ ತಪ್ಪಿದರೆ ಅಕ್ರಮವಾದೀತು, ಆ ನರಿಯೇ ನಿನ್ನ ತಾಯಿ, ಆತ ಹೀಗೆ ರಾಜನಾದ, ಬಡಗಿ ಹಂದಿಯ ಪದ್ಮವ್ಯೂಹ, ಭವ್ಯಕ್ಕೆ ಹೂವ ಚೆಲ್ಲಿ ದಿವ್ಯವಾದನು ಸುಮನವನ್ನು ಒಳಗೊಂಡಿದೆ ಎಂದು ಹೇಳಿದ್ದಾರೆ. 

About the Author

ಸಿ.ಎಚ್. ರಾಜಶೇಖರ್

ಲೇಖಕ ಸಿ.ಎಚ್. ರಾಜಶೇಖರ್ ಅವರು ಸಮಗ್ರ ಬುದ್ಧ ಸಾಹಿತ್ಯ ಮಾಲೆ ಬಿಡಿ ಸಂಪುಟಗಳನ್ನು ರಚಿಸಿದ್ದಾರೆ. 'ಬುದ್ಧ ತನ್ನ ತಾ ಗೆದ್ದವನೇ ಸಂಗ್ರಾಮ ವಿಜೇತನೆಂದ', 'ಬುದ್ಧ ಜ್ಞಾನದ ಔಷಧಕ್ಕೆ ಸಂಭಾವನೆ ಇಲ್ಲೆಂದ', 'ಬುದ್ಧ ನಿನ್ನ ಅಂತರಂಗದ ಧ್ವನಿಯೇ ಭಾಗ್ಯವೆಂದ', 'ಬುದ್ಧ ಹೀಗೆ ಬದುಕಿ ಮೃತ್ಯುವನ್ನು ಜಯಿಸಿರೆಂದ', 'ಸಿದ್ಧಾರ್ಥ ಗೌತಮ ಬುದ್ಧನಾದ ಪರಿ', 'ಬುದ್ಧ ನಂದನ ಬೀಳ್ಕೊಟ್ಟ ಕಾಮ ತೊರೆಸಿ ಕಲ್ಯಾಣದತ್ತ', 'ಬುದ್ಧ ಮೋಹ ನಿರ್ಮೋಹಗಳ', 'ಬುದ್ಧ ನೀ ಅಲ್ಲೇ ನಿಲ್ಲೆಂದ ಅಂಗುಲೀಮಾಲಾ', 'ಬುದ್ಧನ ಸಂಧಿಸಿದ ಅಮ್ರಪಾಲಿ ಗಂಗೆಯಂತಾದಳು', 'ಬುದ್ಧ ಸಾಸಿವೆಕಾಳಲ್ಲಿ ಸಾಸಿರ ಕಥೆ ಸಾರಿದ ಕಿಸಾಗೋತಮಿಗೆ', 'ಹೆಣ್ಣು ಎಂದರೆ ...

READ MORE

Related Books