ದೀಪ ತೋರಿದೆಡೆಗೆ

Author : ಮೈ.ಶ್ರೀ. ನಟರಾಜ

Pages 180

₹ 150.00




Year of Publication: 2010
Published by: ಅಮೇರಿಕ ಕನ್ನಡ ಕೂಟಗಳ ಆಗರ
Address: ಅರನೆಯ ಅಕ್ಕ ವಿಶ್ವ ಕನ್ನಡ ಸಮ್ಮೇಲನ, ನ್ಯೂಜೆರ್ಸಿ ಅಮೇರಿಕ.

Synopsys

ʼದೀಪ ತೋರಿದೆಡೆಗೆʼ ಕಥಾ ಸಂಕಲನವನ್ನು ಲೇಖಕ ಮೈ ಶ್ರೀ ನಟರಾಜ ಅವರು ಅರನೆಯ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಇಪ್ಪತ್ತು ಸಣ್ಣ ಕಥೆಗಳ ಸಂಕಲನವಾನ್ನು ಸಂಪಾದಿಸಿ ಈ ಕೃತಿಯನ್ನು ಹೊರತಂದಿದ್ದಾರೆ. ಈ ಕೃತಿಯಲ್ಲಿ ಉರಿ ಬೆಂಕಿಯ ಒಂದು ಎಳೆ, ಒಡೆದ ನೆಲ, ಕಲಾನ್ವೇಷಣೆ, ಕಾಳಿರುಲೊಳಗಾಗಸದಿ ತಾರೆ ನೂರಿದ್ದೇನು, ಗಾಂಧಿ ಹತ್ಯೆ, ಚಂದ್ರಹಾಸನ ಆಹ್ವಾನ, ಜಗತ್ತೇ ನೀನು ನೀನೆ ಜಗತ್ತು, ಡಾಂಬಾರು ದಂಧೆ, ತಿಂಗಳು, ದೀಪ ತೋರಿದೆಡೆಗೆ, ದುರಂತ, ನಡೆದಷ್ಟೂ ದಾರಿ ದೂರ, ನಿನ್ನ ಕೊಂದು ನಾನೇನು ಪಡೆಯಲಿ,ನೇತ್ರಾವತಿಯ ಮಡಿಲಲ್ಲಿ, ಪರಿತ್ಯಕ್ತ, ಪ್ರೀತಿ ಇಲ್ಲದ ಮೇಲೆ, ಗುಮಾಬಿ ಹೂ, ಮುಸುಕು, ಸಾವಿನ ಮನೆ ಹೀಗೆ ಒಟ್ಟು 20ಕಥೆಗಳನ್ನು ಹೊಂದಿದೆ.

About the Author

ಮೈ.ಶ್ರೀ. ನಟರಾಜ

ಮೈ.ಶ್ರೀ. ನಟರಾಜ-ಹುಟ್ಟೂರು ಹಾಸನ, ಅರವತ್ತರ ದಶಕದ ಕೊನೆಯಲ್ಲಿ ಅಮೆರಿಕೆಗೆ ತೆರಳಿ, ಅಮೆರಿಕದ ಅಣುಶಕ್ತಿ ನಿಯಂತ್ರಣ ಆಯೋಗದಲ್ಲಿ ರಾಕ್ ಮೆಕ್ಯಾನಿಕ್ಸ್ ವಿಭಾಗಾಧಿಕಾರಿ ಮತ್ತಿತರ ಜವಾಬ್ದಾರಿಗಳೊಂದಿಗೆ ಸೇವೆ ಸಲ್ಲಿಸಿ ನಿವೃತ್ತರಾಗಿ ಮೇರೀಲ್ಯಾಂಡಿನಲ್ಲಿ ಪತ್ನಿ ಗೀತಾರೊಂದಿಗೆ ವಾಸವಿದ್ದಾರೆ. ನಾನೂ ಅಮೆರಿಕನ್ ಆಗಿಬಿಟ್ಟೆ, ಮಧುಚಂದ್ರ, ಸಿರಿಕೇಂದ್ರ (ಕವನ ಸಂಕಲನ), ಮೀನಿನ ಹೆಜ್ಜೆ, ಮತ್ತು ನೇಣು, ಪರದೇಶಿಗಳ ಪಾರ್ಟಿ ಮತ್ತು ಇತರ ಮೂರು ನಾಟಕಗಳು. ಮತ್ತು ಐ ಆ್ಯಮ್ ಬ್ರಾಹ್ಮಣ್ (ನಾಟಕಗಳು), ಜಾಲತರಂಗ, ಮತ್ತು ಜಾಲತರಂಗಿಣಿ (ಅಂಕಣ ಬರಹಗಳು) , ಮಾಯಾವಿ ಸರೋವರ (ಅನುವಾದಿತ ನಾಟಕ) The void and the womb (ಬಯಲು-ಬಸಿರು) ...

READ MORE

Related Books