ಸೃಜನಶೀಲ ಬರಹಗಾರ ಯೋಗೇಶ್ ಮಾಸ್ಟರ್ ಅವರ ಐದು ಸಣ್ಣಕತೆಗಳ ಸಂಕಲನ ಇದು. ಸಮಾನಾಂತರ ರೇಖೆಗಳು, ಕೃತಿಚೋರ, ಪಾತಕಿ, ಆನಂದವನದ ಮರಗಳು, ಆನಂದ ಮಂಗಳ ಕತೆಗಳ ಮೂಲಕ ಹೊಸ ಬಗೆಯ ಕಥನ ನಿರೂಪಣೆಗೆ ಮುಂದಾಗಿದ್ದಾರೆ ಅವರು.
ಮನುಷ್ಯ ಸಂಬಂಧ, ಸಾಮಾಜಿಕ ವ್ಯವಸ್ಥೆ, ಮಾನವ ನಡವಳಿಕೆಯ ವಿಶೇಷ, ವಿರೋಧಾಭಾಸ ಈ ಕಥೆಗಳ ಮೂಲಸೆಲೆ.
ಲೇಖಕ, ನಾಟಕಕಾರ, ಚಲನಚಿತ್ರ- ಸಂಗೀತ ನಿರ್ದೇಶಕ ಯೋಗೇಶ್ ಮಾಸ್ಟರ್ ಅವರು ಜನಪ್ರಿಯ-ಪ್ರಮುಖ ಲೇಖಕರು. ಕಾದಂಬರಿ-ನಾಟಕ-ಕವಿತೆ-ಮಕ್ಕಳ ಸಾಹಿತ್ಯ ಹೀಗೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಬರೆಯುತ್ತಿರುವ ಮಾಸ್ಟರ್ ಅವರು ಇದುವರೆಗೆ 230ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ...
READ MORE