ಸೆಳೆತ

Author : ಕುರುವ ಬಸವರಾಜ್

Pages 74

₹ 8.00




Year of Publication: 1983
Published by: ಅಂತರಂಗ ಪ್ರಕಾಶನ
Address: ಅಶೋಕರಸ್ತೆ, ಶಿವಮೊಗ್ಗ- 577202

Synopsys

‘ಸೆಳೆತ’ ಲೇಖಕ ಕುರುವ ಬಸವರಾಜ್ ಅವರ ಕತಾ ಸಂಕಲನ.ಈ ಸಂಕಲನದಲ್ಲಿ ವಿಭಿನ್ನ ಕತಾಹಂದರಗಳನ್ನು ಒಳಗೊಂಡ ಹಲವು ಕತೆಗಳು ಸಂಕಲನಗೊಂಡಿವೆ. ಭಾಷಾ ದೃಷ್ಠಿಯಿಂದಲೂ ವಿಭಿನ್ನವಾದ ಕತೆಗಳಿವು. ಓದುಗರನ್ನು ಹಿಡಿದಿಟ್ಟುಕೊಳ್ಳುವ ಕಥನಕುತೂಹಲವನ್ನು ಇಲ್ಲಿನ ಎಲ್ಲಾ ಕತೆಗಳೂ ಒಳಗೊಂಡಿವೆ.

About the Author

ಕುರುವ ಬಸವರಾಜ್

ಲೇಖಕ, ಜಾನಪದ ತಜ್ಞ ಕುರುವ ಬಸವರಾಜ್ ಅವರು ಮೂಲತಃ ಹಳೆಯ ಶಿವಮೊಗ್ಗ, ಈಗಿನ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಕುರುವ ಗ್ರಾಮದವರು. ಜಾನಪದ ಲೋಕದಲ್ಲಿ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಕರ್ನಾಟಕ ವಿ.ವಿ.ಯಿಂದ ಎಂ.ಎ(ಕನ್ನಡ) ಪದವಿ ಮತ್ತು ಬೆಂಗಳೂರು ವಿ.ವಿ.ಯಲ್ಲಿ ‘ಜನಪದ ಮಹಾಕಾವ್ಯಗಳ ನಿರ್ಮಾಣ ಪ್ರತಿಭೆಯ ನೆಲೆಗಳು’ ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಜೊತೆಗೆ ಕರ್ನಾಟಕ ಜಾನಪದ ಅಕಾಡೆಮಿ ಫೆಲೋಷಿಪ್ ಗಾಗಿ ಕರ್ನಾಟಕ ಜನಪದ ಸಂಗೀತ ಅಧ್ಯಯನ ಮಾಡಿದ್ದಾರೆ. ಪ್ರಕಟಿತ ಕೃತಿಗಳು: ಹುಲ್ಲೆಹಾಡು, ಕಾಡೊಡಲ ಹಾಡು, ಬೇಲಿ ಮ್ಯಾಗಳ ಹೂವು, ಮಣ್ಣ ಕುಸುಮದ ಹಕ್ಕಿ (ಕಾವ್ಯಸಂಗ್ರಹಗಳು) ಸೆಳೆತ, ...

READ MORE

Related Books