ಪಶ್ಚಾತ್ತಾಪ

Author : ಮುಳಿಯ ತಿಮ್ಮಪ್ಪಯ್ಯ

Pages 183

₹ 0.00




Year of Publication: 1934
Published by: ಸರಸ್ಪತಿ ಪ್ರಿಂಟಿಂಗ್ ವರ್ಕ್ಸ್
Address: ಮಂಗಳೂರು

Synopsys

‘ಪಶ್ಚಾತ್ತಾಪ’ ಹಿರಿಯ ಲೇಖಕ ಮುಳಿಯ ತಿಮ್ಮಪ್ಪಯ್ಯ ಅವರ ಕತಾ ಸಂಕಲನ. ಈ ಕತಾಭಾಗದಲ್ಲಿ ಕೆಲವು ನಡೆದವು, ಕೆಲವು ಕಲ್ಪಿಸಿಕೊಂಡವು, ಒಂದಕ್ಕೊಂದು ಒಪ್ಪುವಂತೆ ಅವುಗಳನ್ನು ಜೋಡಿಸಿ ಕಳೆಗೂಡುವುದರಲ್ಲಿ ಜಾಣ್ಮೆ- ಆ ಜಾಣ್ಮೆಗೆ ಬರಹಗಾರನ ಶೈಲಿಯೂ ಕೈಗೊಟ್ಟಿದೆ. ಅಂಥ ಜಾಣ್ಮೆ, ಈ ಕತೆಯಲ್ಲಿ ಹೊಳೆಯುತ್ತವೆ.

About the Author

ಮುಳಿಯ ತಿಮ್ಮಪ್ಪಯ್ಯ
(03 March 1888 - 04 January 1950)

ಕವಿ, ವಿಮರ್ಶಕ ಮುಳಿಯ ತಿಮ್ಮಪ್ಪಯ್ಯನವರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಮುಳಿಯ ಗ್ರಾಮದಲ್ಲಿ. ಮನೆಯಲ್ಲಿಯೇ ಕುಳಿತು ಸಂಸ್ಕೃತ ಕಲಿತ ಅವರು ಸಂಸ್ಕೃತಾಭ್ಯಾಸವನ್ನು ಮುಂದುವರೆಸಲು ತಿರುವಾಂಕೂರು ಹಾಗೂ ಮೈಸೂರಿಗೆ ಪ್ರಯಾಣ ಮಾಡಿದರು. 1911ರಲ್ಲಿ ಮಂಗಳೂರಿನ ಕೆನರಾ ಹೈಸ್ಕೂಲಿನಲ್ಲಿ ಕನ್ನಡ ಪಂಡಿತರಾಗಿದ್ದರು. ಮುದ್ದಣನ ರಾಮಾಶ್ವಮೇಧ ಚೌಕಟ್ಟಿನಲ್ಲಿ ಮೂಡಿ ಬಂದ ಕೃತಿ ‘ಚಂದ್ರಾವಳಿ ವಿಲಾಸ.’ ಭಾಗವತದಲ್ಲಿ ಬರುವ ಶಂಭಾಸುರನ ಕಥೆಯಾಧಾರಿತ ಹಳೆಗನ್ನಡದ ಛಂದಸ್ಸಿನಲ್ಲಿ ಮೂಡಿ ಬಂದದ್ದು ‘ಸೊಬಗಿನ ಬಳ್ಳಿ.’ ಕರ್ಣನ ಕುರಿತಾದ ಗದ್ಯ ಕಥನ ನಡೆಯನಾಡು-ಮಹಾಭಾರತದ ಕಥೆ ಆಧಾರಿತ. ಪ್ರೇಮಪಾಶವೆಂಬ ಮತ್ತೊಂದು ಕೃತಿ, ನೀತಿ ವಾಕ್ಯ ಆಧಾರಿತ ಕಾಲ್ಪನಿಕ ಕಥನ ಕಾವ್ಯ. ...

READ MORE

Related Books