ಬೆಳುದಿಂಗಳು

Author : ಜಿ.ಪಿ. ರಾಜರತ್ನಂ

Pages 82

₹ 0.00




Year of Publication: 1936
Published by: ಮಂಗಳೂರು ಗೋವಿಂದರಾಯರು
Address: ಸಾಹಿತ್ಯ ಭಾಂಡಾರ, ಹುಬ್ಬಳ್ಳಿ

Synopsys

ಜಿ.ಪಿ. ರಾಜರತ್ನಂ ಅವರು ಬರೆದ ಕಥೆಗಳ ಸಂಕಲನ-ಬೆಳುದಿಂಗಳು. ಕಾಣಿಕೆ, ಕರಿಯ ಕಂಬಳಿ, ಬೆಳುದಿಂಗಳು, ಒಲವೋ? ಕುಲವೋ?, ಕೆಸರಿನ ಕಮಲ, ಅನಿಷ್ಟಕ್ಕೆ ಶನೀಶ್ವರ ಗುರಿ, ೨೪-೨-೩೦ ಹಾಗೂ ಮೂಲವೆಲ್ಲಕ್ಕೂ ಮನಸು (ಒಂದು ರಷ್ಯನ ಕಥೆಯಿಂದ ಪ್ರೇರಿತವಾದುದು)-ಹೀಗೆ ಒಟ್ಟು 8 ಕಥೆಗಳು ಈ ಸಂಕಲನದಲ್ಲಿವೆ.

About the Author

ಜಿ.ಪಿ. ರಾಜರತ್ನಂ
(05 December 1904 - 13 March 1979)

ಆಡುಮಾತಿನ ಪದಗಳ ಬಳಕೆಯ ‘ರತ್ನನ ಪದಗಳು’ ಮೂಲಕ ಜನಪ್ರಿಯರಾಗಿದ್ದ ಜಿ.ಪಿ. ರಾಜರತ್ನಂ ಅವರು ಕನ್ನಡ ಸಾಹಿತ್ಯದ ಪರಿಚಾರಿಕೆಗೂ ಹೆಸರಾಗಿದ್ದರು. ರಾಜರತ್ನಂ ಅವರು ಜನಿಸಿದ್ದು ಬೆಂಗಳೂರು ಜಿಲ್ಲೆಯ ರಾಮನಗರದಲ್ಲಿ 1908ರ ಡಿಸೆಂಬರ್ 8 ರಂದು. ತಂದೆ ಜೆ.ಪಿ. ಗೋಪಾಲಕೃಷ್ಣಯ್ಯಂಗಾರ್. ರಾಜರತ್ನಂ ಅವರು ಮೈಸೂರಿನಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸಿ, ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಮತ್ತು ಮೈಸೂರು ಮಹಾರಾಜ ಕಾಲೇಜಿನಲ್ಲಿ ಎಂ.ಎ. ಪದವಿ ಗಳಿಸಿದರು. ಅನಂತರ ಮೈಸೂರು, ತುಮಕೂರು, ಶಿವಮೊಗ್ಗ, ಬೆಂಗಳೂರು ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಅವರು 1964ರಲ್ಲಿ ನಿವೃತ್ತರಾದ ಮೇಲೆ ಯುಜಿಸಿ ಉಪಾಧ್ಯಾಯರಾಗಿ ಕೆಲವು ಕಾಲ ಸೇವೆ ಸಲ್ಲಿಸಿದರು. ಕವಿ, ...

READ MORE

Related Books