ಮನುಷ್ಯ ಯಾವಾಗ ಪ್ರೇತನಾಗುತ್ತಾನೆ?

Author : ಸಿ.ಎಚ್. ರಾಜಶೇಖರ್

Pages 214

₹ 135.00




Year of Publication: 2013
Published by: ಸೌಮ್ಯಶ್ರೀ ಪುಸ್ತಕ ಪ್ರಕಾಶನ
Address: ಬೆಂಗಳೂರು

Synopsys

ಲೇಖಕ ಸಿ.ಎಚ್. ರಾಜಶೇಖರ ಅವರು ಬರೆದ ಕೃತಿ-ಮನುಷ್ಯ ಯಾವಾಗ ಪ್ರೇತನಾಗುತ್ತಾನೆ?. 25 ಬಿಡಿ ಸಂಪುಟಗಳ ಸಮಗ್ರ ಬುದ್ಧ ಸಾಹಿತ್ಯ ಮಾಲೆಯಡಿ ಪ್ರಕಟಿತ ಪುಸ್ತಕವಿದು. ಬುದ್ಧನ ಚಿಂತನೆಗಳ ಹಿನ್ನೆಲೆಯಲ್ಲಿ ಕಥೆಗಳಿವೆ. ಜಗತ್ತಿನ ಶ್ರೇಷ್ಠ ಅಮರ ಜಾತಕ ಕಥೆಗಳಿವು. ಗುರಿ, ಮತ್ತು ಭರವಸೆ ಎಂದರೆ ಬದುಕಿನ ಉನ್ನತಿ, ಶ್ರೇಷ್ಠತೆ, ಯಶಸ್ಸು, ಪರಿಪೂರ್ಣತೆ ಹಾಗೂ ಸಂಕೋಲೆಗಳಿಂದ ವಿಮುಕ್ತಿಯೇ ಆಗಿದೆ. ಇದು ಬುದ್ಧನ ಜೀವನದ ಕತೆಯನ್ನು ಪ್ರತಿಬಿಂಬಿಸುವ ಬೃಹತ್ ಜ್ಞಾನಕೋಶ “ಸ್ವರ್ಣ ಖಜಾನೆ“ ಯಾಗಿದೆ. ಮನುಷ್ಯನಲ್ಲಿ ಅಡಗಿರುವ ಪೈಶಾಚಿಕ ಪ್ರವೃತ್ತಿಯನ್ನು ತೋರುವ ಹಾಗೂ ಅದರಿಂದ ಮುಕ್ತನಾಗುವ ಬಗೆಯನ್ನುಇಲ್ಲಿ ತೋರಿಸಲಾಗಿದೆ. 

 ಈ ಕೃತಿಯು 22 ಶೀರ್ಷಿಕೆಗಳಾದ ಭಂತೆ ಈ ಕಣ್ಣೀರು ತರವೆ, ಮಗನೆ ನಿನ್ನ ಸ್ನೇಹಿತನಲ್ಲಿ ಅನುರಕ್ತಳಾಗಿರುವೆ, ಅಪಾಯವನ್ನು ಅಪಾಯವೆಂದು ತಿಳಿ, ಸೇವೆಯ ಹಿರಿತನಕ್ಕೆ ಮಣಿಯದಿರೆ ಸೋಲು ಖಚಿತ, ಎಚ್ಚರಗೊಂಡವರಲ್ಲಿ ಮಲಗಿದವರಾರು, ಮಲಗಿದವರಲ್ಲಿ ಎಚ್ಚರಗೊಂಡವರಾರು, ಆ ಕೊಂಬೆ ಏಕೆ ಅಲುಗಾಡಿತು, ತಾಯಿ ಧರ್ಮವಲ್ಲ ವಿವೇಕ ಸತ್ತಿದೆ, ಆಲಂಗಿಸು ಬಾ ಎಂದಳಾ ವೇಶ್ಯ, ಆ ಶಬ್ದದಿಂದಲ್ಲ ಯಜ್ಞದಿಂದ ಅಪಾಯ, ರಾಜ ಅಪರಾಧಿಯನ್ನೇಕೆ ದಂಡಿಸಲಿಲ್ಲ, ಸಂಕಲ್ಪ ವಿಕಲ್ಪಗಳ ದಾಟಿದಾತನೇ ಪೂಜ್ಯ 12 ಸುಳ್ಳಿಂದ ಸೌಭಾಗ್ಯ ನಾಶ ತಪ್ಪದೇಕೆ, ಮನುಷ್ಯ ಯಾವಾಗ ಪ್ರೇತನಾಗುತ್ತಾನೆ, ದಾನಕ್ಕೂ ಶ್ರೇಷ್ಠ ಧರ್ಮಾಚರಣೆ ತೊರೆಯದಿರಿ, ಆಶ್ರಯ ಸ್ಥಾನದಲ್ಲಿಯೇ ಆಶ್ರಯಹೀನರಾದರೆ ಕಾಯುವವರಾರು, ಸ್ವಾಮಿ ನಾವು ವೇಶೈಯರು ಮರಳಿ ಬನ್ನಿ, ದುಷ್ಟರ ಬಾಲ ಕತ್ತರಿಸಿದಾಗಲೇ ಬುದ್ದಿ, ಶ್ರೇಷ್ಠರ ಸ್ನೇಹ ದೊರೆಯದೆಡೆ ಒಂಟಿತನವೇ ಲೇಸು, ವರವ ಕೊಡುವುದಾದರೆ ಮತ್ತೆ ಚಿಗುರಲೀ ಮರವು, ಕಾಮ ಕುರುಡು ಜ್ಞಾನ ಸಂಯಮ ಹರಡು, ಭಂತೆ ಯಜ್ಞಕುಂಡ ನಾಸ ಮಾಡಿದಿರೇಕೆ, ಆಕೆಯ ಪ್ರಾಣಪದಕದಂತೆ ರಕ್ಷಿಸಿದ್ದೆ ಆದರೂ..ಇವೆಲ್ಲವುಗಳನ್ನು ಒಳಗೊಂಡಿದೆ. 

About the Author

ಸಿ.ಎಚ್. ರಾಜಶೇಖರ್

ಲೇಖಕ ಸಿ.ಎಚ್. ರಾಜಶೇಖರ್ ಅವರು ಸಮಗ್ರ ಬುದ್ಧ ಸಾಹಿತ್ಯ ಮಾಲೆ ಬಿಡಿ ಸಂಪುಟಗಳನ್ನು ರಚಿಸಿದ್ದಾರೆ. 'ಬುದ್ಧ ತನ್ನ ತಾ ಗೆದ್ದವನೇ ಸಂಗ್ರಾಮ ವಿಜೇತನೆಂದ', 'ಬುದ್ಧ ಜ್ಞಾನದ ಔಷಧಕ್ಕೆ ಸಂಭಾವನೆ ಇಲ್ಲೆಂದ', 'ಬುದ್ಧ ನಿನ್ನ ಅಂತರಂಗದ ಧ್ವನಿಯೇ ಭಾಗ್ಯವೆಂದ', 'ಬುದ್ಧ ಹೀಗೆ ಬದುಕಿ ಮೃತ್ಯುವನ್ನು ಜಯಿಸಿರೆಂದ', 'ಸಿದ್ಧಾರ್ಥ ಗೌತಮ ಬುದ್ಧನಾದ ಪರಿ', 'ಬುದ್ಧ ನಂದನ ಬೀಳ್ಕೊಟ್ಟ ಕಾಮ ತೊರೆಸಿ ಕಲ್ಯಾಣದತ್ತ', 'ಬುದ್ಧ ಮೋಹ ನಿರ್ಮೋಹಗಳ', 'ಬುದ್ಧ ನೀ ಅಲ್ಲೇ ನಿಲ್ಲೆಂದ ಅಂಗುಲೀಮಾಲಾ', 'ಬುದ್ಧನ ಸಂಧಿಸಿದ ಅಮ್ರಪಾಲಿ ಗಂಗೆಯಂತಾದಳು', 'ಬುದ್ಧ ಸಾಸಿವೆಕಾಳಲ್ಲಿ ಸಾಸಿರ ಕಥೆ ಸಾರಿದ ಕಿಸಾಗೋತಮಿಗೆ', 'ಹೆಣ್ಣು ಎಂದರೆ ...

READ MORE

Related Books