ಮತ್ತೆಂದು ಬಂದಾವು ಆ ದಿನಮಾನ ?

Author : ಸಂಗಮೇಶ ತಮ್ಮನಗೌಡ್ರ

Pages 64

₹ 20.00




Year of Publication: 1999
Published by: ನೀಲಾ ಪ್ರಕಾಶನ
Address: ಗುಜಮಾಗಡಿ, ತಾ: ರೋಣ, ಜಿ: ಗದಗ-582 102
Phone: 9449074397

Synopsys

ಲೇಖಕ ಸಂಗಮೇಶ ತಮ್ಮನಗೌಡ್ರ ಅವರ ಕಥಾ ಸಂಕಲನ-ಮತ್ತೆಂದು ಬಂದಾವು ಆ ದಿನಮಾನ?. ಪ್ರಜಾಪ್ರಭುತ್ವ ಎಂಬ ಸತ್ತ ನಾಯಿ, ನಿರರ್ಥಕ ನಿಂಗ್ಯಾ, ಬೆವರಿಗೆ ಬೆಲೆ ಎಂದು?, ಪುರಿ ಅಂಗಡಿ ಪರಣ್ಣ, ಬಣವಿ ಸುಟ್ಟೋವ್ರು ಯಾರು?, ಹಲಸಿನ ಬೀಜಗಳ ಸುಟ್ಟು ತಿಂದವರು.. ಹೀಗೆ ಒಟ್ಟು 22 ಕಥೆಗಳ ಸಂಕಲನ ಇದಾಗಿದೆ. ವಿಷಯ ವೈವಿಧ್ಯತೆ ಇದ್ದು, ನಿರೂಪಣಾ ಶೈಲಿಯು ಓದಿಸಿಕೊಂಡು ಹೋಗುತ್ತದೆ.

About the Author

ಸಂಗಮೇಶ ತಮ್ಮನಗೌಡ್ರ
(15 January 1970)

ಸಂಗಮೇಶ ತಮ್ಮನಗೌಡ್ರ (ಎಸ್.ವಿ. ತಮ್ಮನಗೌಡ್ರ) ಮೂಲತಃ ಗದಗ ಜಿಲ್ಲೆಯ ಗುಜಮಾಗಡಿ ಗ್ರಾಮದವರು. (ಜನನ: 15-01-1970) ಸದ್ಯ, ರೋಣ ತಾಲೂಕಿನ ಬೂದಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರ ವಿ.ವಿ.ಯಿಂದ ಎಂ.ಎ, ಮಧುರೈ ಕಾಮರಾಜ ವಿವಿಯಿಂದ ಎಂ.ಫಿಲ್ ಹಾಗೂ ಮುಂಬೈ ವಿ.ವಿ.ಯಿಂದ ಪಿಎಚ್ ಡಿ (ವಿಷಯ: ಕನ್ನಡದಲ್ಲಿ ಏಕಾಂಕಗಳು: ಒಂದು ಅಧ್ಯಯನ-1975-95) ಪದವಿ ಪಡೆದರು. ದ.ರಾ. ಬೇಂದ್ರೆ ವೇದಿಕೆ ಸ್ಥಾಪಿಸಿ (2000) ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಕೃತಿಗಳು: ಹಂಸ, ಸ್ಫೂರ್ತಿ-ಕವನ ಸಂಕಲನಗಳು, ಮತ್ತೆ ಹುಟ್ಟಿತು ಕವನ-ಭಾವಗೀತೆಗಳ ಸಂಕಲನ, ಪಶ್ಚಾತ್ತಾಪ, ಕರುಳಿನ ಬೆಲೆ, ಖಳನಾಯಕನ ...

READ MORE

Related Books