ಹಣದಿ

Author : ಲಕ್ಷ್ಮೀನಾರಾಯಣ ನಾಗವಾರ

Pages 112

₹ 60.00




Year of Publication: 2000
Published by: ಲೋಹಿಯಾ ಪ್ರಕಾಶನ
Address: ಕ್ಷಿತಿಜ ಕಪ್ಪಗಲ್ಲು ರಸ್ತೆ, ಗಾಂಧಿ ನಗರ ಬಳ್ಳಾರಿ-583103
Phone: 0839274909

Synopsys

'ಹಣದಿʼ ಕಥಾ ಸಂಕಲನವನ್ನು ಲೇಖಕ ಶಿವಕುಮಾರ ನಾಗವಾರ ಅವರು ರಚಿಸಿದ್ದಾರೆ. ಇಲ್ಲಿ ಬರುವ ಕಥೇಗಳಲ್ಲಿ ಪ್ರತ್ಯಕ್ಷ, ಅಪ್ರತ್ಯಕ್ಷವಾಗಿ ಹಲವು ಘಟನೆಗಳು, ಸಂಗತಿಗಳು, ಸಂದರ್ಭಗಳು, ವ್ಯಕ್ತಿಗಳು ಪ್ರತಿಯೊಬ್ಬರ ಬದುಕಿನಲ್ಲಿ ಹಾದು ಹೋಗುವ ಹಿಂದಿನ ಹಿನ್ನೆಲೆಯನ್ನು ವಿಷಯವಾಗಿ ತೆಗೆದುಕೊಂಡು ಕಥೆ ಹೆಣೆಯಲಾಗಿದೆ. ಕೃತಿಯು ಒಟ್ಟು 9 ಕಥೆಗಳನ್ನು ಹೊಂದಿದ್ದು, ಬಸ್ಕಾ, ಟುಮ್ಮಾ, ಹಗಲುಗಳಾಗಿ ರಾತ್ರಿಗಳು, ಹರಿದ ಕಾಗದದ ಚೂರುಗಳು, ಬಾಬಡಿ, ಹುಳುಕು, ನೆಲ ಹಿಡಿಯುವ ಮುನ್ನ, ಕಾಮನ ಬಿಲ್ಲು, ಕಾರ್ಗಿಲ್‌ ಕದನ ಕಥೆಗಳನ್ನು ಒಳಗೊಂಡಿದೆ.

About the Author

ಲಕ್ಷ್ಮೀನಾರಾಯಣ ನಾಗವಾರ

ಲಕ್ಷ್ಮೀನಾರಾಯಣ ನಾಗವರ ಅವರು ಬೆಂಗಳೂರು ಉತ್ತರ ತಾಲೂಕಿನ ನಾಗವಾರ ಗ್ರಾಮದವರು. ತಮ್ಮ ವಿದ್ಯಾರ್ಥಿ ದಿನಗಳಲ್ಲೇ ದಲಿತ ಹಕ್ಕುಗಳ ಬಗ್ಗೆ ಧ್ವನಿಯನ್ನು ಎತ್ತುತ್ತಾ ಬಂದವರು. ಸಾಹಿತ್ಯ ಮಾತ್ರವಲ್ಲದೆ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಸಹ ಅತ್ಯಂತ ಆಸ್ಥೆ ಹೊಂದಿದ್ದ ಅವರು ಕಾಲೇಜು ಜೀವನದಲ್ಲೇ ಸಮಾಜ ವಿಜ್ಞಾನ, ಅರ್ಥಶಾಸ್ತ್ರ ವಿಷಯಗಳ ಅಧ್ಯಾಪಕರಿಗೆ ಪ್ರೀತಿಯ ವಿದ್ಯಾರ್ಥಿಯಾಗಿ ‘ದಲಿತ ವಿದ್ಯಾರ್ಥಿ ಒಕ್ಕೂಟ’ದ ಮುಖಂಡರಾಗಿದ್ದರು.  ದಲಿತ ಹಿರಿಯ ನೇತಾರ ಬಿ. ಬಸವಲಿಂಗ ಅವರು ನಡೆಸಿದ ಬೂಸಾ ಚಳವಳಿಗೆ ಇಪ್ಪತ್ತೈದು ವರ್ಷಗಳಾದ ಸಂದರ್ಭದಲ್ಲಿ ‘ಬಿ. ಬಸವಲಿಂಗಪ್ಪ ಮತ್ತು ಬೂಸಾ ಚಳವಳಿ : ಕಾಲು ಶತಮಾನ’ ಪುಸ್ತಕವನ್ನು ಸಂಪಾದಿಸಿ ಕನ್ನಡ ...

READ MORE

Related Books