ಹನಿಗಳ ನರ್ತನ

Author : ವೆಂಕಟೇಶ ಕೆ. ಜನಾದ್ರಿ

Pages 95

₹ 70.00




Year of Publication: 2015
Published by: ಸಿದ್ದಲಿಂಗೇಶ್ವರ ಪ್ರಕಾಶನ ಕಲಬುರ್ಗಿ
Address: ಸಿದ್ದಲಿಂಗೇಶ್ವರ ಪ್ರಕಾಶನ , ಕಲಬುರ್ಗಿ. ಸರಸ್ವತಿ ಗೋದಾಮ್, ಕಲಬುರ್ಗಿ.
Phone: 9448124431

Synopsys

ವೆಂಕಟೇಶ ಕೆ.ಜನಾದ್ರಿ ಅವರ ಕತಾ ಸಂಕಲನ ‘ಹನಿಗಳ ನರ್ತನ’. ಹನ್ನೊಂದು ಕತೆಗಳ ಕತಾ ಸಂಕಲನವಿದು. ಲೇಖಕ ವೆಂಕಟೇಶ ಜನಾದ್ರಿ ಅನುಭವದ ವ್ಯಾಪ್ತಿಯಲ್ಲಿ ಬಂದಿರುವ ಘಟನೆಗಳನ್ನು ಕೇಳಿರುವ ವಿಷಯ ವಸ್ತುವನ್ನು ಆಯ್ದುಕೊಂಡು ಕಥಾ ಪರಿಕಲ್ಪನೆಯ ಸ್ಪರ್ಷ ನೀಡಿ ಕಥೆಗಳನ್ನು ಕಟ್ಟಿಕೊಟ್ಟಿರುತ್ತಾರೆ.

About the Author

ವೆಂಕಟೇಶ ಕೆ. ಜನಾದ್ರಿ
(04 January 1968)

ಲೇಖಕ ವೆಂಕಟೇಶ ಕೆ. ಜನಾದ್ರಿ ಅವರು ಮೂಲತಃ ಕಲಬುರಗಿಯವರು. ತಂದೆ ಕೃಷ್ಣಪ್ಪ ಜನಾದ್ರಿ ತಾಯಿ ಸರಸ್ವತಿ. ಸ್ನಾತಕೋತ್ತರ ವಾಣಿಜ್ಯ ಪದವೀಧರರು. ಪ್ರಸ್ತುತ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಸಹಾಯಕ ಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ಕೃತಿಗಳು: ವಚನಗಳ ಬೆಳಕಲ್ಲಿ ಸಕಾರಾತ್ಮಕ ಧೋರಣೆ, ಆಂತರ್ಯದ ಬಯಲು, ಅಂತರಂಗದೊಳಗಣ ಬಹಿರಂಗ, ನಡೆಯೊಳಗಣ ನುಡಿ, ಸತ್ಪಾತ್ರಕ್ಕೆ ಸಲ್ಲಿಸಯ್ಯ, ಒಡಲುಗೊಂಡವರಳಲು, ನಡೆದರೆ ಲಿಂಗಮೆಚ್ಚಿ, ಕೊರಡು ಕೊನರಿದಾಗ, ಎನ್ನಲ್ಲಿ ಏನುಂಟೆಂದು, ಕಥಾ ಸಂಕಲನಗಳು: ಹನಿಗಳ ನರ್ತನ,  ಮೌನದೊಳಗಣ ಕಥೆಗಳು, ಹೊರಮನದ ಒಳಬೇಗುದಿಗಳು.  ಪ್ರಶಸ್ತಿ-ಪುರಸ್ಕಾರಗಳು: ಫ.ಗು.ಹಳಕಟ್ಟಿ ಪ್ರಶಸ್ತಿ, ಕರ್ನಾಟಕ ರಾಜ್ಯಪಾಲರ ಪ್ರಶಸ್ತಿ, ಬಸವ ಸಮಿತಿ ಪ್ರಶಸ್ತಿ, ಲಕ್ಷ್ಮೀ ಬಾಯಿ ಜಾಜಿ ಸ್ಮಾರಕ ...

READ MORE

Related Books