ಅಪ್ಸರ

Pages 240

₹ 240.00




Year of Publication: 2022
Published by: ಶ್ರೀ ಕೃಷ್ಣ ಪ್ರಕಾಶನ
Address: ಕೆ.ಸಿ.ರಘು, ಜಯನಗರ, ನಲಂದ ಶಾಲೆ ಹತ್ತಿರ, ಕೃಷ್ಣರಾಜ ಪೇಟೆ, ಮಂಡ್ಯ ಜಿಲ್ಲೆ
Phone: 9591858975

Synopsys

‘ಅಪ್ಸರ’ ರಘು ಕನುಗನಹಳ್ಳಿ ಅವರ ಕಾದಂಬರಿಯಾಗಿದೆ. ಕರಾವಳಿಯ ತಟದಲ್ಲಿ ಅರಳಿರುವ ಈ ಕೃತಿ ಜೀವಂತಿಕೆಯ ಪರಮಸಂದೇಶವನ್ನು ತಳೆದು ಎಲ್ಲರ ಜಿಹ್ವೆಯೊಳಗೆ ನಲಿದಾಡಿ ಮನಗಳಿಗೆ ಮುದನೀಡಿದೆ. ವೈವಿಧ್ಯೆಯ ಪಾತ್ರಗಳು ನಲಿದಾಡಿವೆ. ಪಾತ್ರಗಳು ಹೆಚ್ಚಾಗಿದ್ದು, ಕತೆಗೆ ಪೂರಕವಾಗಿದೆ. ಹೆಣ್ಣೊಬ್ಬಳ ದೈವಿಕ ಭಕ್ತಿಯನ್ನು ಕೃತಿಯಲ್ಲಿ ಕಟ್ಟಿಕೊಡುವ ಲೇಖಕರು ಆಧ್ಯಾತ್ಮಕ್ಕೂ ಮಹತ್ವವನ್ನು ನೀಡಿದ್ದಾರೆ. ಕಥಾನಾಯಕಿ ಕೃಷ್ಣನ ಭಕ್ತೆಯಾಗಿದ್ದು, ಆಕೆಯ ಜೀವನದ ವಿಚಾರಗಳನ್ನು ಹಲವು ಮಗ್ಗುಲುಗಳಲ್ಲಿ ಚಿತ್ರಿಸಲಾಗಿದೆ.

Related Books