ಜೀವನ್ಮುಖಿ

Author : ಯತಿರಾಜ್‍ ವೀರಾಂಬುಧಿ

Pages 194

₹ 100.00




Year of Publication: 2009
Published by: ಶೋಭಿತ ಪ್ರಕಾಶನ
Address: ನಂ.710, 5ನೇ ಮುಖ್ಯರಸ್ತೆ, 7ನೇ ತಿರುವು, ಹನುಮಂತನಗರ, ಬೆಂಗಳೂರು- 560019

Synopsys

‘ಜೀವನ್ಮುಖಿ’ ಲೇಖಕ ಯತಿರಾಜ್ ವೀರಾಂಬುಧಿ ಅವರ ಕಾದಂಬರಿ. ವ್ಯಕ್ತಿಯ ಆಲೋಚನೆಗಳನ್ನು ಅನುಸರಿಸುತ್ತಾ, ಪಾತ್ರಗಳನ್ನು ನಿರ್ಮಿಸುವುದರಲ್ಲಿ ಸಿದ್ಧಹಸ್ತರಾಗಿರುವ ಯತಿರಾಜ್ ವೀರಾಂಬುಧಿ ಅವರು, ಓದುಗರ ಆಲೋಚನೆಯ ದಿಕ್ಕನ್ನೂ ತಾವೇ ನಿರ್ಧರಿಸುತ್ತವೆ. ಓದುಗರು ಕಾದಂಬರಿಯ ಜೊತೆಯಲ್ಲೇ ಸಾಗುತ್ತಾರೆ. ಇಂತಹದ್ದೇ ಗುಣವುಳ್ಳ ವಿಶೇಷ ಕಾದಂಬರಿ ಜೀವನ್ಮುಖಿಯು ವ್ಯಕ್ತಿಯ ಗುಣ ಸ್ವಭಾವದ ಜೊತೆಯಲ್ಲೇ ಸನ್ನಿವೇಶಗಳ ವೈಚಿತ್ರ್ಯವನ್ನು ವಿಭಿನ್ನ ದೃಷ್ಟಿಕೋನದಿಂದ ನೋಡುತ್ತದೆ.

About the Author

ಯತಿರಾಜ್‍ ವೀರಾಂಬುಧಿ
(11 August 1957)

ಕಥೆಗಾರ,ಲೇಖಕ, ಅನುವಾದಕ, ಕಾದಂಬರಿಗಾರರಾದ ಯತಿರಾಜ್ ವೀರಾಂಬುಧಿ 11-08-1957ರಂದು ಮೈಸೂರಿನಲ್ಲಿ ಜನಿಸಿದರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಮೈಸೂರಿನಲ್ಲೇ ಪೂರ್ಣಗೊಳಿಸಿದ ಅವರು ಮೈಸೂರು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್‌ನಲ್ಲಿ ಬಿ.ಇ (ಎಲೆಕ್ಟ್ರಿಕಲ್ ಪವರ್) ಮುಗಿಸಿದರು. ಬೆಂಗಳೂರು ಮತ್ತು ಸಲ್ತನತ್ ಆಫ್ ಒಮಾನ್‌ನಲ್ಲಿ ಕಾರ್ಯ ನಿರ್ವಹಿಸಿ 2013ರಲ್ಲಿ ನಿವೃತ್ತಿ ಪಡೆದಿದ್ದಾರೆ. ಯತಿರಾಜ್ ವೀರಾಂಬುಧಿಯವರ ಪ್ರಕಟಿತ ಕೃತಿಗಳು-  ಆಪತ್ತಿಗೆ ಆಹ್ವಾನ, ಪರಿಶೋಧ, ಗಾಥೆ, ಮರದಡಿ ಮಳೆ, ಪಂಚಾನನ, ಜೀವನ್ಮುಖಿ, ಸಾಬೀತು, ಕುರುಡು ತಿರುವು, ಅವಿನಾಭಾವ, ಹಸ್ತಕ್ಷೇಪ, ಹಾಸುಹೊಕ್ಕು, ಕಪ್ಪು ನದಿ, ಉದ್ಯೋಗ ಪರ್ವ, ಕರೆದರೆ ಬಾರೆ..!, ಒಂದೊಂದಾಗಿ ಜಾರಿದರೆ, ರಣವೀಳ್ಯ, ಚಿರಸ್ಮಿತ, ಸುಖಿಯಾಗಿರು ...

READ MORE

Related Books