ಅಪ್ರಮೇಯ

Author : ಕೌಂಡಿನ್ಯ ನಾಗೇಶ

Pages 200

₹ 160.00




Year of Publication: 2021
Published by: ಶ್ರೀ ಕೃಷ್ಣ ಪ್ರಕಾಶನ
Address: ಬಲ್ಲಾಳ್‌ ರೋಡ್‌,ವೇವರ್‍ಸ್‌ ಕೋಲೋನಿ,ಬೆಂಗಳೂರು

Synopsys

ಅಪ್ರಮೇಯ ಕೌಂಡಿನ್ಯ ಅವರ ರಚನೆಯ ಕಾದಂಬರಿಯಾಗಿದೆ. ಈ ಕೃತಿಗಳಲ್ಲಿ ಅಪ್ರಮೇಯ ಕಾದಂಬರಿ ವಿಶೇಷವಾದ, ವಿಭಿನ್ನ ಕಥಾಹಂದರದೊಂದಿಗೆ ಸಾಂಗತ್ಯಶೈಲಿಯಲ್ಲಿ ಮೂಡಿಬಂದಿದೆ. ಹೆಸರಿಗೆ ತಕ್ಕಂತೆ ಅಪ್ರಮೇಯ ಸ್ವಪ್ರಕಾಶವಾಗಿ ಸಾರ್ವಜನಿಕ ಸಮಸ್ಯೆಗಳನ್ನು ಪರಿಹರಿಸುತ್ತಾ, ಸಮಾಜಮುಖಿಯಾಗುವ ಪ್ರಯತ್ನದಲ್ಲಿ ಯಶಸ್ವಿಯಾಗುತ್ತಾನೆ. ನಾನು – ನನ್ನ ಸಂಸಾರ ಎಂಬ ಸಂಕುಚಿತ ಸ್ವಾರ್ಥವರ್ತುಲ ದಿಂದ ಹೊರಬಂದು, ಪರೋಪಕಾರಿಯಾಗುವ ನಾಯಕ ಸಮಾಜಕ್ಕೆ ಮಾದರಿ ಆಗುತ್ತಾನೆ. ಎಂದು ಪುಸ್ತಕದ ನುಡಿ ನಮನದಲ್ಲಿ ತಿಳಿಸಿದ್ದಾರೆ.

About the Author

ಕೌಂಡಿನ್ಯ ನಾಗೇಶ

  ಕೌಂಡಿನ್ಯ   ಕಾವ್ಯನಾಮದಿಂದ  ಪ್ರಸಿಧ್ದಿಯನ್ನು  ಪಡೆದಿರುವ ವೈ.ಎನ್‌ ನಾಗೇಶ್‌ ಅವರು ಮೂಲತಃ ಹಾಸನ ಜಿಲ್ಲೆಯ ಹೊಳೆ ನರಸೀಪುರದವರು . ತಂದೆ ನಾರಾಯಣ ರಾವ್‌ ತಾಯಿ ಜಯಲಕ್ಷ್ಮಿ . ಮೂವತ್ತೆರಡು ವರ್ಷಗಳಿಂದ ಸಾಹಿತ್ಯ ಸೇವೆಯನ್ನು ಮಾಡಿಕೊಂಡಿದ್ದಾರೆ. ಇವರು ಮಂಗಳ, ತರಂಗ, ಸುಧಾ, ಕನ್ನಡ ಪ್ರಭ, ಪ್ರಜಾವಾಣಿ ,ಉದಯವಾಣಿ ಸೇರಿದಂತೆ ಅನೇಕ ಪತ್ರಿಕೆಗಳಲ್ಲಿ 350 ಕ್ಕೂ ಹೆಚ್ಚು ಕಾದಂಬರಿಗಳನ್ನು ಪ್ರಕಟಿಸಿದ್ದಾರೆ.  ಕನ್ನಡ ಭಾಷಾ ಸಂಶೋಧನಾ ಕೃತಿ, ಚಾರಿತ್ರಿಕ ಕೃತಿ, ಪೌರಾಣಿಕ ಗ್ರಂಥಗಳು ,ಧಾರ್ಮಿಕ ಮತ್ತು ಸಾಮಾನ್ಯ ಲೇಖನಗಳು, ಸಣ್ಣ ಕತೆಗಳು , ಕವನ ಸಂಕಲನಗಳು,  ಚಲನಚಿತ್ರಗಳು  ರಚಿಸಿದ್ದಾರೆ.   ಪ್ರಶಸ್ತಿ ...

READ MORE

Related Books