ಬಿಸಿಲೂರಿನ ಬಂಡೆ

Author : ವಿಶ್ವನಾಥ ಭಕರೆ

Pages 150

₹ 225.00




Year of Publication: 2021
Published by: ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ
Address: ಮುಖ್ಯರಸ್ತೆ, ಸರಸ್ವತಿ ಗೋದಾಮು, ಸೂಪರ್ ಮಾರ್ಕೆಟ್, ಕಲಬುರಗಿ-585101

Synopsys

ಲೇಖಕ ವಿಶ್ವನಾಥ್ ಭಕರೆ ಅವರ ಕೃತಿ-ಬಿಸಿಲೂರಿನ ಬಂಡೆ. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಖಜೂರಿಯ ದಕ್ಷ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆ ಅವರ ಜೀವನದ ನೈಜ ಚಿತ್ರಣವೇ ಈ ಕಾದಂಬರಿಯ ವಸ್ತು. ಮಾದಕ ವಸ್ತು ಸಾಗಣೆ, ಸಮಾಜ ವಿರೋಧಿ ಗುಂಪುಗಳಲ್ಲಿ ಭಾಗಿಯಾಗುತ್ತಿದ್ದ ಜನರನ್ನು ಮಟ್ಟ ಹಾಕುವಾಗ ಕಲಬುರಗಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅವರು ಗುಂಡಿಗೆ ಬಲಿಯಾದರು. ಈ ಅಧಿಕಾರಿಯ ಬಾಲ್ಯ, ಬಡತನದ ಬವಣೆ, ಇಲಾಖೆಯಲ್ಲಿದ್ದು ಕೈಗೊಂಡ ಸಮಾಜ ಸುಧಾರಣೆಯ ಮನೋಭಾವ ಇತ್ಯಾದಿ ಚಿತ್ರಣಗಳನ್ನುಈ ಕೃತಿ ಕಟ್ಟಿಕೊಡುತ್ತದೆ.

About the Author

ವಿಶ್ವನಾಥ ಭಕರೆ

ಲೇಖಕ ವಿಶ್ವನಾಥ ಭಕರೆ ಅವರು ಮೂಲತಃ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಸರಸಂಬಾ  ಗ್ರಾಮದವರು. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು.ಆಳಂದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದಾರೆ. ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.  ಕೃತಿಗಳು: ಶಿವರುದ್ರನ ಶಿವ ತಾಂಡವ (ಕಥಾ ಸಂಕಲನ)  ...

READ MORE

Related Books