ಬಂಗಾರದ ಮನುಷ್ಯ

Author : ಟಿ.ಕೆ. ರಾಮರಾವ್

Pages 182

₹ 117.00

Buy Now


Year of Publication: 2010
Published by: ಸುಧಾ ಎಂಟರ್ ಪ್ರೈಸೆಸ್
Address: 761, ಎಂಟನೇ ಮುಖ್ಯರಸ್ತೆ, ಮೂರನೇ ಬ್ಲಾಕ್, ಕೋರಮಂಗಲ, ಬೆಂಗಳುರು- 560 034
Phone: 08022443996

Synopsys

ಚಲನಚಿತ್ರವಾಗಿ ಬಹು ಪ್ರಸಿದ್ಧಿಗೆ ಬಂದ ಕಥಾವಸ್ತುವಿನ ಕೃತಿ-ಬಂಗಾರದ ಮನುಷ್ಯ. ತುಂಬಾ ಭಾವನಾತ್ಮಕ ನೆಲೆಯಲ್ಲಿ ಸಾಗುವ ಈ ಕಥೆಯು ಕೌಟುಂಬಿಕವಾಗಿ ತುಂಬಾ ಅಪ್ಯಾಯಮಾನ ಎನಿಸುತ್ತದೆ. ದುಡಿದು ತಿನ್ನುವ ಶ್ರಮಸಂಸ್ಕೃತಿಯನ್ನು ಎತ್ತಿ ತೋರಿಸುವ ಮೂಲಕ ಅಸಾಧ್ಯವಾದದ್ದನ್ನು ಸಾಧಿಸಬಹುದು ಮತ್ತು ಮಾನವೀಯ ನೆಲೆಯಲ್ಲಿ ಕಠಿಣ ಕಾರ್ಯವೂ ಸಲೀಸಾಗುವುದು ಮಾತ್ರವಲ್ಲ; ದ್ವೇಷ-ಅಸೂಹೆಗಳಿಗೆ ಮನುಷ್ಯನಲ್ಲಿ ಸ್ಥಾನವಿರಕೂಡದು ಎಂಬ ಸಂದೇಶದ ಈ ಕಥೆಯು ಕಾದಂಬರಿಕಾರ ಟಿ.ಕೆ. ರಾಮರಾವ್ ಅವರಿಗೂ ಪ್ರಸಿದ್ಧಿ ತಂದುಕೊಟ್ಟಿತು. ಈ ಚಿತ್ರಕಥೆ ಹಾಗೂ ಚಲನಚಿತ್ರವು ಬಹುಭಾಷೆಯಲ್ಲಿ ರೂಪಾಂತರ ಹೊಂದುತ್ತಲೇ ಹೋಗಿದ್ದು, ಈ ಕೃತಿಯ ಕಥೆಯ ವಸ್ತು.

About the Author

ಟಿ.ಕೆ. ರಾಮರಾವ್
(07 October 1931 - 11 January 1988)

ಪತ್ತೇದಾರಿ ಕಾದಂಬರಿಕಾರ ಟಿ.ಕೆ. ರಾಮರಾಯರು (ಜನನ:07-10-1931)  ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದವರು. ತಂದೆ ಟಿ. ಕೃಷ್ಣಮೂರ್ತಿ. ರೈಲ್ವೆ ಇಲಾಖೆಯಲ್ಲಿ ಸ್ಟೇಷನ್‌ ಮಾಸ್ಟರ್ ಆಗಿದ್ದವರು, ತಾಯಿ ನಾಗಮ್ಮ. ಕಡೂರು, ಅರಸೀಕೆರೆ ಇತರೆಡೆ ಆರಂಭಿಕ ಶಿಕ್ಷಣ, ಕೋಲಾರದಲ್ಲಿ. ಹೈಸ್ಕೂಲ್ ಶಿಕ್ಷಣ, ಪತ್ತೇದಾರಿ ಕಾದಂಬರಿ ‘ಭಾಸ್ಕರ ಅಥವಾ ಸೇಡು’. ಕಾಲೇಜು ಓದುತ್ತಿರುವಾಗಲೇ ಅಲೆಕ್ಸಾಂಡರ್ ಡ್ಯೂಮ, ವಿಕ್ಟರ್ ಹ್ಯೂಗೋ, ಥಾಮರ್ಸ್ ಹಾರ್ಡಿ, ಬರ್ನಾರ್ಡ್‌ ಷಾ -ಇವರ ಅಚ್ಚುಮೆಚ್ಚಿನ ಲೇಖಕರು. ಬಿ.ಎಸ್‌ಸಿ. ಆನರ್ಸ್ ಪದವೀಧರರು. ಗಾಂಧಿನಗರದ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿದ್ದರು. ಮದರಾಸಿನಲ್ಲಿ ರೈಲ್ವೆಗಾರ್ಡ್ ಎಂದು ಕೆಲಸ ಮಾಡಿದರು.  ರೈಲ್ವೆಯಲ್ಲಿದ್ದ ತಂದೆಯವರ ನಿಧನದಿಂದ ಇವರಿಗೆ ಮಾನವೀಯ ದೃಷ್ಟಿಯಿಂದ ಕೆಲಸ ನೀಡಲಾಗಿತು. ಆದರೆ, ಅಣ್ಣನ ಸಾವು ಸಂಭವಿಸಿತು. ಕುಟುಂಬ ...

READ MORE

Related Books