ಬೆಂಗಳೂರಿಗೊಂದು ಟಿಕೀಟು

Author : ಬಸವರಾಜ ಕಟ್ಟೀಮನಿ

Pages 195

₹ 2.00




Year of Publication: 1955
Published by: ಕಾದಂಬರಿ ಪ್ರಕಾಶನ
Address: ಧಾರವಾಡ

Synopsys

ಬಲೆಯ ಬೀಸಿದರು, ಚಕ್ರವ್ಯೂಹ, ಮಾಜೀ ಮಂತ್ರಿ ಇವುಗಳಂತೆ ಬೆಂಗಳೂರಿಗೊಂದು ಟಿಕೀಟು-ರಾಜಕೀಯ ಕಾದಂಬರಿ. ಬಸವರಾಜ ಕಟ್ಟೀಮನಿ ಅವರಿಗೆ ರಾಜಕೀಯ ಕಾದಂಬರಿಗಳೆಂದರೆ ಅವು ಸಾಮಾಜಿಕ ಕಾದಂಬರಿಗಳೇ. ಏಕೆಂದರೆ, ಸಾಮಾಜಿಕ ವಿದ್ಯಮಾನಗಳು ರಾಜಕೀಯ ಬೆಳವಣಿಗೆಗಳನ್ನುಪರಸ್ಪರ ಅವಲಂಬಿಸಿವೆ. ರಾಜಕೀಯ ನಾಯಕರ ಹಾಗೂ ವಿದ್ಯಮಾನಗಳನ್ನು ಕೃತಿಯಲ್ಲಿ ವ್ಯಂಗ್ಯ ಹಾಗೂ ವಿಡಂಬನೆ ಮೂಲಕ ವರ್ಣಿಸಿದ್ದು, ಓದುಗರ ಗಮನ ಸೆಳೆಯುತ್ತವೆ.

About the Author

ಬಸವರಾಜ ಕಟ್ಟೀಮನಿ
(05 October 1919 - 23 October 1989)

ಬಸವರಾಜ ಕಟ್ಟೀಮನಿಯವರು ಬದುಕು ಹಾಗೂ ಸಾಹಿತ್ಯದಲ್ಲೂ  ಕ್ರಾಂತಿಕಾರಿಯಾಗಿದ್ದರು. 1919 ಅಕ್ಟೋಬರ್‌ 5 ರಂದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಮಲಾಮರಡಿ ಗ್ರಾಮದಲ್ಲಿ ಜನಿಸಿದರು. ಅವರ ಮೊದಲ ಕಥೆ ’ಕಾರವಾನ್’, ಕಟ್ಟೀಮನಿಯವರ ಮೊದಲೆರಡು ಕಾದಂಬರಿಗಳು ಸ್ವಾತಂತ್ರ್ಯ ಹೋರಾಟವನ್ನು ಕುರಿತಾಗಿ ಬರೆದಂಥವು. ಆ ಬಳಿಕ ಅವರು ಸಮಾಜದಲ್ಲಿ ನಡೆಯುತ್ತಿರುವ ಕಾರ್ಮಿಕ ಶೋಷಣೆ, ಸ್ತ್ರೀಶೋಷಣೆ, ಬಡವರ ಶೋಷಣೆ, ದಲಿತರ ಶೋಷಣೆ—ಇವೆಲ್ಲವಗಳ ವಿರುದ್ಧ ಕಟುವಾಗಿ ಬರೆದಿದ್ದಾರೆ.  ಕಥಾ ಸಂಕಲನ - ಸೆರೆಯಿಂದ ಹೊರಗೆ, ಆಗಸ್ಟ್ ಒಂಬತ್ತು, ಗುಲಾಬಿ ಹೂ, ಜೋಳದ ಬೆಳೆಯ ನಡುವೆ, ಜೀವನ ಕಲೆ, ಸುಂಟರಗಾಳಿ, ಸೈನಿಕನ ಹೆಂಡತಿ, ಹುಲಿಯಣ್ಣನ ಮಗಳು, ಗರಡಿಯಾಳು. ನಾಟಕ ...

READ MORE

Related Books