ಯುಗಪುರುಷ

Author : ಲಕ್ಷ್ಮಣ ಕೌಂಟೆ

Pages 352

₹ 250.00




Year of Publication: 2008
Published by: ಪ್ರಗತಿ ಗ್ರಾಫಿಕ್ಸ್
Address: #119, 3ನೇ ಕ್ರಾಸ್, 8ನೇ ಮುಖ್ಯರಸ್ತೆ, ಹಂಪಿನಗರ (ಆರ್.ಪಿ.ಸಿ.ಲೇಔಟ್) ಬೆಂಗಳೂರು-560040
Phone: 08023409512

Synopsys

ಮಹಾಭಾರತ ಯುದ್ಧದಲ್ಲಿ ದುರ್ಯೋಧನ, ದುಶ್ಯಾಸನ, ಕರ್ಣ ಹೀಗೆ ಮಹಾರಥಿಗಳಿಂದ ಸಾಯುತ್ತಾರೆ. ಆದರೆ, ಕೃಷ್ಣನು ಸಾಮಾನ್ಯ ದಸ್ಯುವಿನಿಂದ ಸಾಯುತ್ತಾನೆ. ಇಂತಹ ಸಾಮಾನ್ಯ ಘಟನೆಗಳು ಇಲ್ಲಿಯ ಕಾದಂಬರಿ ವಸ್ತು. ಕೃಷ್ಣನ ಸುತ್ತ ಹೆಣೆದ ಕಾದಂಬರಿ ಇದು.

About the Author

ಲಕ್ಷ್ಮಣ ಕೌಂಟೆ

ಕಾದಂಬರಿಕಾರ ಲಕ್ಷ್ಮಣ ಕೌಂಟೆಯವರು 1958 ಡಿಸೆಂಬರ್‌ 10 ರಂದು ಜನಿಸಿದರು. ಮೂಲತಃ ಗುಲಬರ್ಗದವರು. ರಂಗಭೂಮಿ ಅವರ ಅಭಿರುಚಿಯ ಕ್ಷೇತ್ರ. ಓದು, ಸಾಹಿತ್ಯ ರಚನೆ, ನಾಟಕ ಅವರ ಒಲವಿನ ಪ್ರವೃತ್ತಿ. ಅವರು ಬರೆದ ನಾಟಕ 'ಕಲೆಯ ಕೊಲೆ ಅರ್ಥಾತ್ ಕಲಾವಿದನ ಕಣ್ಣೀರು' ರಂಗ ಪ್ರದರ್ಶನಗೊಂಡು ಜನ ಮೆಚ್ಚುಗೆಗೆ ಪಾತ್ರರಾಗಿದ್ದರು. ಲೀಲಾತರಂಗ, ಸಂಚಲನ, ಅನುಪರ್ವ, ಸಮರ್ಪಿತ ಮುಂತಾದ ಕಾದಂಬರಿಗಳನ್ನು ರಚಿಸಿದ್ದಾರೆ. ...

READ MORE

Related Books