ಉತ್ಪಾತ

Author : ಲಕ್ಷ್ಮಣ ಕೌಂಟೆ

Pages 220

₹ 110.00




Year of Publication: 2008
Published by: ಪ್ರಗತಿ ಗ್ರಾಫಿಕ್ಸ್
Address: #119, 3ನೇ ಕ್ರಾಸ್, 8ನೇ ಮುಖ್ಯರಸ್ತೆ, ಹಂಪಿನಗರ (ಆರ್.ಪಿ.ಸಿ.ಲೇಔಟ್) ವಿಜಯನಗರ, ಬೆಂಗಳೂರು-560040

Synopsys

ಉತ್ಪಾತ-ಲಕ್ಷ್ಮಣ ಕೌಂಟೆ ಅವರ ಕಾದಂಬರಿ. ಅಧಿಕಾರಶಾಹಿಯ ಅಟ್ಟಹಾಸ, ರಾಜಕೀಯದ ಅಬ್ಬರ, ಪೊಲೀಸ್ ವ್ಯವಸ್ಥೆಯ ಅರಾಜಕತೆ ಎಲ್ಲವೂ ಕಾದಂಬರಿಯ ವಸ್ತುಗಳಾಗಿವೆ. ಸುಂದರ ಸಮಾಜ ನಿರ್ಮಾಣದಲ್ಲಿ ತನ್ನ ಹೊಣೆಗಾರಿಕೆಯನ್ನು ಮರೆತ ಶ್ರೀಸಾಮಾನ್ಯನೂ ಹಾಗೂ ಮಾನವೀಯ ಸಂಬಂಧಗಳ ವಿನಾಶ ಕಾದಂಬರಿಯನ್ನು ಸಂವೇದನಾಶೀಲವಾಗಿಸಿವೆ.

About the Author

ಲಕ್ಷ್ಮಣ ಕೌಂಟೆ

ಕಾದಂಬರಿಕಾರ ಲಕ್ಷ್ಮಣ ಕೌಂಟೆಯವರು 1958 ಡಿಸೆಂಬರ್‌ 10 ರಂದು ಜನಿಸಿದರು. ಮೂಲತಃ ಗುಲಬರ್ಗದವರು. ರಂಗಭೂಮಿ ಅವರ ಅಭಿರುಚಿಯ ಕ್ಷೇತ್ರ. ಓದು, ಸಾಹಿತ್ಯ ರಚನೆ, ನಾಟಕ ಅವರ ಒಲವಿನ ಪ್ರವೃತ್ತಿ. ಅವರು ಬರೆದ ನಾಟಕ 'ಕಲೆಯ ಕೊಲೆ ಅರ್ಥಾತ್ ಕಲಾವಿದನ ಕಣ್ಣೀರು' ರಂಗ ಪ್ರದರ್ಶನಗೊಂಡು ಜನ ಮೆಚ್ಚುಗೆಗೆ ಪಾತ್ರರಾಗಿದ್ದರು. ಲೀಲಾತರಂಗ, ಸಂಚಲನ, ಅನುಪರ್ವ, ಸಮರ್ಪಿತ ಮುಂತಾದ ಕಾದಂಬರಿಗಳನ್ನು ರಚಿಸಿದ್ದಾರೆ. ...

READ MORE

Related Books