ಕೈಹಿಡಿದು ನಡೆಸೆನ್ನನು

Author : ಉಷಾ ನವರತ್ನರಾಂ

Pages 168

₹ 120.00




Year of Publication: 2019
Published by: ಸಾಹಿತ್ಯ ನಂದನ ಪ್ರಕಾಶನ
Address: # ನಂ 9, 4ನೇ ಇ ಬ್ಲಾಕ್ ರಾಜಾಜಿನಗರ ಬೆಂಗಳೂರು

Synopsys

'ಕೈಹಿಡಿದು ನಡೆಸೆನ್ನನು’ ಉಷಾನವರಾತ್ನರಾಂ ಅವರ ಕಾದಂಬರಿಯಾಗಿದೆ. ಜೀವನವು ಜಂಜಡದ ಬಲೆಯಲ್ಲಿ ಸಿಕ್ಕಿಕೊಂಡಾಗ ಮತ್ತೊಬ್ಬರ ಅನುಕಂಪ, ನೆರವು, ಆದರವೂ ಮುಖ್ಯ. ಇದರ ಕೊರತೆ ಇಮ್ಮಡಿಸಿದಾಗ ಅಸಹಾಯಕತೆಯಿಂದ ಎಲ್ಲಾದರೂ ಯಾವುದಾದರೂ ಒಂದು ಮುಕ್ತ ಮಾರ್ಗ ಹುಡುಕುವುದು ಸಹಜ. ಇಂತಹ ಕಷ್ಟ ಸಂಕಲೆಗಳಿಂದ ಮುಕ್ತರಾಗ ಬಯಸಿದಾಗ ಅಲ್ಲಲ್ಲಿ ಎಡವುದರಲ್ಲಿ ಆಶ್ಚರ್ಯವೇನಿಲ್ಲ. ಎಡವಿದಾಗ ಕೈ ಹಿಡಿದು ಎಡವದಂತೆ, ನಡೆಸುವವರು ಅಗತ್ಯವಾಗುತ್ತದೆ. ಇಂದಿನ ಯುವ ಜನಾಂಗ ಮೊರೆಹೊಕ್ಕಿರುವ ಮಾದಕ ವಸ್ತುಗಳ ಸೇವನೆ, ಜಗತ್ತನ್ನು ಎದುರಿಸುವ ಬದಲು ಪಲಾಯನ ಪ್ರವೃತ್ತಿಯನ್ನು ಬೆಳೆಸಿಕೊಂಡಿರುವುದು ಬಹಳ ಶೋಚನೀಯ.

About the Author

ಉಷಾ ನವರತ್ನರಾಂ
(23 November 1939 - 10 October 2000)

ಲೇಖಕಿ ಉಷಾ ನವರತ್ನರಾಂ ಅವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ- ಎಂ.ವಿ. ಸುಬ್ಬರಾವ್. ತಾಯಿ- ಶಾಂತಾ. ಪ್ರಾರಂಭಿಕ ಶಿಕ್ಷಣವನ್ನು ಶಿವಮೊಗ್ಗದ ಮೇರಿ ಇಮ್ಯಾಕುಲೇಟ್ ಕಾನ್ವೆಂಟ್ ಹಾಗೂ ಬೆಂಗಳೂರಿನ ಮಹಿಳಾ ಸೇವಾ ಸಮಾಜದಲ್ಲಿ ಪೂರ್ಣಗೊಳಿಸಿದರು. ಆನಂತರ ಮೌಂಟ್ ಕಾರ್ಮಲ್ ಕಾಲೇಜಿನಿಂದ ಇಂಗ್ಲಿಷ್ ಸಾಹಿತ್ಯ ಹಾಗೂ ಇತಿಹಾಸದಲ್ಲಿ ಪದವಿ ಪಡೆದರು. ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪೂರೈಸಿದರು. ವಿದ್ಯಾರ್ಥಿನಿಯಾಗಿದ್ದಾಗಲೇ ಹಲವು ಲೇಖನಗಳನ್ನು ಪ್ರಕಟಿಸಿದರು. ಇಂಗ್ಲಿಷ್ ಮತ್ತು ಕನ್ನಡ ಪತ್ರಿಕೆಗಳ ಅಂಕಣಗಾರ್ತಿಯಾಗಿದ್ದು, ಗೆಳತಿ ಮತ್ತು ಉಷಾ ಪತ್ರಿಕೆಗಳ ಸಂಪಾದಕಿಯಾಗಿದ್ದರು. ಮಹಿಳಾ ಸೇವಾ ಸಮಾಜದಲ್ಲಿ ಅಧ್ಯಾಪಕಿಯಾಗಿ 27 ವರ್ಷ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ಪಡೆದರು. ನಾಲ್ಕು ವರ್ಷ ರೀಜನಲ್ ಫಿಲಂ ಸೆನ್ಸಾರ್ ...

READ MORE

Related Books