ಧಾರ್ಮಿಕ ತೇಜ ಅಥವಾ ಪರ ಹಿತ ದಕ್ಷತಾ

Author : ಗಳಗನಾಥ (ವೆಂಕಟೇಶ ತಿರಕೋ ಕುಲಕರಣಿ)

Pages 289

₹ 1.00




Year of Publication: 1928
Published by: ಗಳಗನಾಥ ಸುರಸ ಗ್ರಂಥಮಾಲಾ
Address: ಧಾರವಾಡ

Synopsys

ಪರ ಹಿತ -ದಕ್ಷತೆಯ ಜೀವಾಳ ಇರುವ ಧಾರ್ಮಿಕ ತೇಜ ಕೃತಿಯು ಗಳಗನಾಥ ಅವರು ಬರೆದಿದ್ದು, ಭಕ್ತಿನಿಷ್ಠೆಯಿಂದ ಯಾವುದೇ ಕೆಲಸ ಕೈಗೂಡುವುದು. ಕೇವಲ ಡಾಂಭಿಕತೆ, ಆಡಂಬರವು ಕೆಲಸಕ್ಕೆ ಬಾರದು ಎಂಬ ಸಂದೇಶವು ಈ ಕಾದಂಬರಿಯಲ್ಲಿದೆ. ವಸ್ತು ವಿಷಯದಲ್ಲಿ 26 ಪಾತ್ರಗಳಿದ್ದು, ಅಪ್ಪನಿಗೆ ಅವರೇ ದೇವರು, ತಂದೆ-ಮಕ್ಕಳ ವಿಯೋಗ, ಬಾದಶಹಾನ ದರ್ಬಾರ, ಲಲಿತೆಯ ಪಿಶಾಚ ಸೇರಿದಂತೆ ವಿವಿಧ ಅಧ್ಯಾಯಗಳಡಿ ಕಾದಂಬರಿಯು ತನ್ನೊಡಲಿನ ಕಥೆಯನ್ನು ಸುಂದರವಾಗಿ ಹೇಳುತ್ತಾ ಹೋಗುತ್ತದೆ.

About the Author

ಗಳಗನಾಥ (ವೆಂಕಟೇಶ ತಿರಕೋ ಕುಲಕರಣಿ)
(05 January 1869 - 22 April 1922)

ವಿಪುಲವಾದ ಕನ್ನಡ ಬರೆವಣಿಗೆಯಿಂದ ಇಡೀ ನಾಡಿನಲ್ಲಿ ಭಾಷಾ ಜಾಗೃತಿಯನ್ನುಂಟುಮಾಡಿದ ಪ್ರಸಿದ್ಧ ಲೇಖಕರಲ್ಲೊಬ್ಬರು ವೆಂಕಟೇಶ ತಿರಕೋ ಕುಲಕರ್ಣಿ. ’ಗಳಗನಾಥ’ ಅವರ ಕಾವ್ಯನಾಮ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಹಾವೇರಿ ತಾಲ್ಲೂಕಿನ ಗಳಗನಾಥ ಎಂಬ ಹಳ್ಳಿ. ಗಳಗನಾಥರ ಮೊದಲ ಕಾದಂಬರಿ ’ಪದ್ಮನಯನೆಗೆ ಬಹುಮಾನ’. 1898ರಿಂದ 1942ರವರೆಗೆ ಅವ್ಯಾಹತ ಬರವಣಿಗೆಯಲ್ಲಿ ತೊಡಗಿಕೊಂಡವರು. ’ಕಮಲಕುಮಾರಿ, ಮೃಣಾಲಿನಿ, ವೈಭವ, ಕನ್ನಡಿಗರ ಕರ್ಮಕಥೆ’ ಮುಂತಾದ ಕಾದಂಬರಿಗಳ ರಚಿಸಿದ್ಧಾರೆ. ’ಗಿರಿಜಾ ಕಲ್ಯಾಣ, ಉತ್ತರರಾಮ ಚರಿತ್ರೆ, ಚಿದಂಬರ ಚರಿತ್ರೆ ಮುಂತಾದ ಪೌರಾಣಿಕ ಕಥೆಗಳು, ಸತ್ಪುರುಷರ ಚರಿತ್ರೆಗಳು, ನಿಬಂಧ-ಪ್ರಬಂಧಗಳ ರಚನೆ, ಪ್ರಕಟಣೆ. 1907ರಲ್ಲಿ ಸದ್ಬೋಧ ಚಂದ್ರಿಕಾ ಮಾಸಪತ್ರಿಕೆ ಪ್ರಾರಂಭಿಸಿದರು.. ‘ಮಾಧವ ಕರುಣಾವಿಲಾಸ’ ...

READ MORE

Related Books