ನಿಯತ್ತು

Author : ಚಂಪಾಕಲಿ ಆರ್. ಸಗರಿ

Pages 284

₹ 250.00




Year of Publication: 2016
Published by: ನೇಕಾರ ಪ್ರಕಾಶನ
Address: ಗುರುಮಂದಿರ ರಸ್ತೆ, ಸೊರಬ – 577429, ಶಿವಮೊಗ್ಗ ಜಿಲ್ಲೆ
Phone: 9141833556

Synopsys

ಕಥಾ ಸ್ಪರ್ಧೆಗಳಲ್ಲಿ ಬಹುಮಾನ ಪಡೆದ ಲೇಖಕಿ ಚಂಪಾಕಲಿ ಆರ್. ಸಗರಿಯವರ ಕೃತಿ ’ ನಿಯತ್ತು.’

ಐವತ್ತು ವರ್ಷಗಳ ಹಿಂದೆ ಜೀತ ಪದ್ಧತಿ ಕರ್ನಾಟಕದಲ್ಲಿ ಹೇಗೆ ಜನರ ಜೀವನವನ್ನು ನಾಶಗೊಳಿಸಿತು ಅನ್ನುವುದರ ಸ್ಪಷ್ಟ ಚಿತ್ರಣವನ್ನು ಈ ಕೃತಿ ನೀಡುತ್ತದೆ.  ಹುಟ್ಟುತ್ತಲೇ ಆಳಾಗಿ ಹುಟ್ಟಿದವನ ಮಗ ಮುಂದೆ ಡೆಪ್ಯುಟಿ ಕಮೀಷನರ್‍ ಹೇಗೆ ಆದ ಎಂಬ ಕತೆಯನ್ನು ಚಿತ್ರಿಸುತ್ತದೆ.

ಜೀತದಾಳುಗಳ ಬದುಕನ್ನು  ತೀರಾ ಹತ್ತಿರದಿಂದ ಚಿತ್ರಿಸಲಾದ ಅಪರೂಪದ ಕಾದಂಬರಿಯಾಗಿದೆ.  ಉತ್ತರ ಕರ್ನಾಟಕದ ಆಡುನುಡಿಯನ್ನು ಈ ಕೃತಿಯಲ್ಲಿ ಮನಗಾಣಬಹುದು.  ಜೀತದಾಳುಗಳ ನಿಯತ್ತನ್ನು ಕೊನೆಯವರೆಗೂ ಕಾಪಾಡಿಕೊಂಡು ಬಂದ ವ್ಯಕ್ತಿಯೊಬ್ಬನ ಕತೆಯನ್ನು ಈ ಕೃತಿ ಚಿತ್ರಿಸುತ್ತದೆ.

Related Books