ಅಂಬರ ಚುಂಬಿತೆ

Author : ಹೆಚ್.ಜಿ. ರಾಧಾದೇವಿ

Pages 128

₹ 65.00




Year of Publication: 2011
Published by: ಶ್ರೀಲಕ್ಷ್ಮಿವೆಂಕಟೇಶ್ವರ ಪ್ರಕಾಶನ
Address: ಬೆಂಗಳೂರು

Synopsys

ಅಂಬರ ಚುಂಬಿತೆ ಹೆಚ್‌.ಜಿ ರಾಧದೇವಿ ಅವರ ಕಾದಂಬರಿಯಾಗಿದೆ. ಇದು ಇವರ ಐವತ್ತನೇ ಕಾದಂಬರಿ. ಹಾಗೂ ನೂರ ಅರವತ್ತನೇ ಕಾದಂಬರಿ ‘ಶ್ರೀನಿವಾಸ ಕಲ್ಯಾಣ’ ತರಂಗದಲ್ಲೂ, ನೂರನೇ ಕಾದಂಬರಿ ‘ಬಂಗಾರದ ಕಿಡಿ’ ಮತ್ತು ನೂರ ಐವತ್ತನೇ ಕಾದಂಬರಿ ‘ಹಂಸ ಉಗುಳಿದ ಹಾಡು’ ಕರ್ಮವೀರದಲ್ಲೂ ‘ಧರೆಗಿಳಿದ ಸೂರ್ಯ’, ‘ಪುಷ್ಪ ಮಂಟಪ’, ‘ಎಂದೋ ಕಟ್ಟಿದ ಪುಷ್ಪಮಾಲೆ’, ಹಾಗೂ ‘ಬಂಗಾರದ ನಕ್ಷತ್ರ’ ಕಾದಂಬರಿಗಳು ಮಂಗಳ ಪತ್ರಿಕೆಯಲ್ಲೂ ಪ್ರಕಟವಾಗಿವೆ.

About the Author

ಹೆಚ್.ಜಿ. ರಾಧಾದೇವಿ
(30 January 1952 - 09 November 2006)

ಕನ್ನಡ ಕಾದಂಬರಿಗಾರ್ತಿ ಹೆಚ್. ಜಿ.ರಾಧಾದೇವಿ ಅವರು ತಮ್ಮ ವೃತ್ತಿ ಜೀವನದಲ್ಲಿ 30ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ಹುಟ್ಟಿದ್ದು ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ. ತಂದೆ ಗೋಪಿನಾಥಾಚಾರ್‌. ಪ್ರಾಥಮಿಕ ಶಾಲಾ ಶಿಕ್ಷಕರು.ಕೋಲಾರದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ.-ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು.  ಮುಂದಿನ ಓದಿಗೆ ತಡೆಯುಂಟಾಗಿ, ಮನೆ ಪಾಠ ಆರಂಭಿಸಿದರು.ಈ  ಅನುಭವವೇ ಶಾಲಾ ಶಿಕ್ಷಕಿಯಾಗುವ ಅವಕಾಶಕ್ಕೆ ದಾರಿಯಾಯಿತು. ದುಡಿಯುವ ಮಹಿಳಾ ವರ್ಗ ಕುರಿತ ಅನೆಕ ಸಮಸ್ಯೆಗಳನ್ನು ತಮ್ಮ ಕತೆ ಕಾದಂಬರಿಗಳ ಮೂಲಕ ಬೆಳಕು ಚೆಲ್ಲಿದ್ದು, ಈ ಬಗ್ಗೆ ಹಲವಾರು ಲೇಖನಗಳನ್ನು ಸಹ ಬರೆದಿದ್ದಾರೆ. ‘ಅನುರಾಗ ಅರಳಿತು, ಒಲವಿನ ಸುಧೆ ಒಲಿದು ಬಂದ ಅಪ್ಸರೆ, ಕತ್ತಲಲ್ಲಿ ಕಂಡ ಮಿಂಚು, ...

READ MORE

Related Books