ಚಿಗುರು ಹಾಸಿಗೆ

Author : ಭಾರತೀಸುತ (ಶಾನಭಾಗ ರಾಮಯ್ಯ ನಾರಾಯಣರಾವ್)

Pages 239




Year of Publication: 1949
Published by: ಸುಲಭ ಸಾಹಿತ್ಯ ಪ್ರಕಾಶನ
Address: ಕುಮಟಾ

Synopsys

ಕಾದಂಬರಿಕಾರ ಭಾರತೀಸುತ ಅವರು ಬರೆದ ಕಾದಂಬರಿ-ಚಿಗುರು ಹಾಸಿಗೆ. ಜೇನು ಕುರುಬನೊಬ್ಬನ ದುರಂತಮಯ ಕಥೆ ಇದು. ಸುಂದರ ವೈನಾಡಿನ ಪರಿಸರದಲ್ಲಿ ಸಾಗುವ ಕಥೆಯು ಓದುಗರಿಗೆ ರಮ್ಯ ಅನುಭವ ನೀಡುತ್ತಲೇ ಹೋಗುತ್ತದೆ. ಆದರೆ, ಕಥಾನಾಯಕಿ ಲಕ್ಷ್ಮಿಯನ್ನು ಆನೆಯ ತುಳಿತದಿಂದ ರಕ್ಷಿಸಲು ತಾನು ಆನೆಯ ದಾಳಿಗೆ ಬಳಿಯಾದ ದಾರುಣ ಚಿತ್ರಣ ಇಲ್ಲಿದೆ.

About the Author

ಭಾರತೀಸುತ (ಶಾನಭಾಗ ರಾಮಯ್ಯ ನಾರಾಯಣರಾವ್)
(15 May 1915 - 04 April 1976)

ಕೊಡಗು ಜಿಲ್ಲೆಯ ಬಿಳಿಗೇರಿಯಲ್ಲಿ ಜನಿಸಿದ ಶಾನಭಾಗ ರಾಮಯ್ಯ ನಾರಾಯಣರಾವ್ ಅವರು 'ಭಾರತೀಸುತ' ಎಂಬ ಹೆಸರಿನಲ್ಲಿ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ರಾಷ್ಟ್ರೀಯ ಚಳವಳಿಯಲ್ಲಿ ಭಾಗವಹಿಸಿ ಕೆಲಕಾಲ ಸೆರೆಮನೆ ವಾಸ ಅನುಭವಿಸಿದ್ದ ಅವರು ಬಿಡುಗಡೆಯ ನಂತರ ಕಾದಂಬರಿ- ಸಾಹಿತ್ಯ ರಚನೆ ಆರಂಭಿಸಿದರು. ಪತ್ರಿಕೋದ್ಯಮದಲ್ಲಿ ಆಸಕ್ತರಾಗಿದ್ದ ಅವರು ಕೆಲಕಾಲ 'ರಾಷ್ಟಬಂಧು' ಮತ್ತು 'ಗುರುವಾಣಿ' ಎಂಬ ಪತ್ರಿಕೆ ನಡೆಸಿದರು. ನಂತರ ಶಿಕ್ಷಕ ವೃತ್ತಿ ಆರಂಭಿಸಿದ ಅವರು ಕಥೆ-ಕಾದಂಬರಿಗಳ ರಚನೆಯಲ್ಲಿ ತೊಡಗಿಸಿಕೊಂಡರು. ಅವರು ರಚಿಸಿದ ’ಎಡಕಲ್ಲು ಗುಡ್ಡದ ಮೇಲೆ’, ’ಹುಲಿಯ ಹಾಲಿನ ಮೇವು’, ’ಗಿರಿಕನ್ನಿಕೆ’, ’ಬಯಲುದಾರಿ’ ಕಾದಂಬರಿಗಳು ಚಲಚಿತ್ರಗಳಾಗಿ ಯಶಸ್ವಿಯಾದವು.  ಸಂತಾನಭಿಕ್ಷೆ ಇಳಿದು ಬಾ ತಾಯಿ, ಬೆಂಕಿಯ ಮಳೆ, ವಕ್ರ ರೇಖೆ, ಸಾಧನ ಕುಟೀರ, ಹುಲಿಬೋನು, ಗಿಳಿಯು ಪಂಜರದೊಳಿಲ್ಲ, ...

READ MORE

Related Books