ಸವಿತಾ ಸತ್ಯವತಿ

Author : ಕೃಷ್ಣಮೂರ್ತಿ ಪುರಾಣಿಕ

Pages 168

₹ 100.00




Year of Publication: 2016
Published by: ಸಾಹಿತ್ಯ ನಂದನ

Synopsys

ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕ ಅವರ ಸಾಮಾಜಿಕ ಕಾದಂಬರಿ ‘ಸವಿತಾ ಸತ್ಯವತಿ’. ಈ ಕಾದಂಬರಿಯಲ್ಲಿ ಬರುವ ಘಟನೆಗಳು ಸ್ವಯಂ ಸತ್ವಪೂರ್ಣಗಳಾಗಿವೆ. ಇಲ್ಲಿ ಜೀವನದ ಅರಿಕೆ ಇದೆ. ಅರಿಕೆ ಜೀವನಕ್ಕೊಂದು ಎಚ್ಚರ. ವಿಮರ್ಶೆಯ ರೀತಿ ಇದಕ್ಕೆ ಅನ್ವಯಿಸುವುದಿಲ್ಲ. ಒಂದು ಮಧುರ, ಇನ್ನೊಂದು ಕಟೋರ. ಅರಿಕೆಯಲ್ಲಿ ವಿಮರ್ಶೆ ಸದಾ ಜಾಗೃತವಾಗಿರುತ್ತದೆ. ವಿಮರ್ಶೆ ಕೂಡ ಅರಿಕೆಯ ಪರಿಣಾಮವೇ ಆಗಿದೆ. ಆದುದರಿಂದ ಅರಿಕೆಯುಳ್ಳ ವಿಮರ್ಶೆ ಜೀವನಕ್ಕೊಂದು ಸ್ಫೂರ್ತಿ. ಇದುವೇ ಜೀವನದ ರೀತಿ.

About the Author

ಕೃಷ್ಣಮೂರ್ತಿ ಪುರಾಣಿಕ
(05 September 1911 - 09 November 1985)

ಅಗ್ರಶ್ರೇಣಿಯ ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕರು ಹುಟ್ಟಿದ್ದು ಬಾಗಲಕೋಟ ಜಿಲ್ಲೆಯ ಬೀಳಗಿಯಲ್ಲಿ.1911 ಸೆಪ್ಟಂಬರ್ 5ರಂದು. 1933ರಿಂದ ಸಾಹಿತ್ಯ ಕೃಷಿ ಆರಂಭಿಸಿದ ಪುರಾಣಿಕರು 1946ರಲ್ಲಿ 'ರಾಮೂನ ಕಥೆಗಳು' ಪ್ರಕಟಿಸಿದರು. ಅವರ 'ಧರ್ಮದೇವತೆ' ಕಾದಂಬರಿ 'ಕರುಣೆಯೇ ಕುಟುಂಬದ ಕಣ್ಣು' ಎಂಬ ಚಲನಚಿತ್ರವಾಗಿದೆ. ಪುರಾಣಿಕರ 11 ಕೃತಿಗಳು  ಬೆಳ್ಳೆತೆರೆ ಕಂಡಿವೆ.  'ಸನಾದಿ ಅಪ್ಪಣ್ಣ' ಕನ್ನಡಿಗರೆಂದೂ ಮರೆಯದ ಕೃತಿ. ಮೊದಲ ಪ್ರಕಟಿತ ಗದ್ಯ ಕೃತಿ, 'ರಾಮೂನ ಕಥೆಗಳು'. ಮೊದಲ ಕವನ ಸಂಕಲನ 'ಬಾಳ ಕನಸು'. ಮೊದಲ ಕಾದಂಬರಿ 'ಮುಗಿಲಮಲ್ಲಿಗೆ'. 'ಮೌನಗೌರಿ', 'ಮುತ್ತೈದೆ', `ಮನೆ ತುಂಬಿದ ಹೆಣ್ಣು', 'ಮಣ್ಣಿನ ಮಗಳು', 'ಕುಲವಧು', 'ಮನಸೋತ ಮನದನ್ನೆ', 'ಧರ್ಮ ...

READ MORE

Related Books