ಸಿದ್ಧಚಕ್ರ

Author : ಮಿರ್ಜಿ ಅಣ್ಣಾರಾಯ

₹ 6.00




Year of Publication: 1974
Published by: ಪ್ರತಿಭಾ ಗ್ರಂಥಮಾಲೆ
Address: ಧಾರವಾಡ

Synopsys

ದೇಶದ ಸ್ವಾತಂತ್ಯ್ರಪೂರ್ವ ಹಾಗೂ ನಂತರದ ಜನಜೀವನವನ್ನು ಕಟ್ಟಿಕೊಡುವ ಕಥೆಯ ವಸ್ತುವೇ -ಸಿದ್ಧಚಕ್ರ. ಜಾನಪದ ಜೀವನ, ಸಂಸ್ಕೃತಿ, ಹೃದಯವಂತಿಕೆ ಬರುಬರುತ್ತಾ ಮಾಯವಾಗುತ್ತಿರುವುದಕ್ಕೆ ವಿಷಾದಿಸಿರುವ ಲೇಖಕರು, ಆಧುನಿಕತೆಯ ಓಟಕ್ಕೆ ಹೊಂದಿಕೊಳ್ಳಲಾಗದೇ ಬಳಲುತ್ತಿರುವ ಹಿರಿಯ ತಲೆಮಾರಿನವರ ಬಗ್ಗೆ ಕನಿಕರವೂ ವ್ಯಕ್ತಪಡಿಸಿದ್ದೇ -‘ಸಿದ್ಧಚಕ್ರ’ ಕಾದಂಬರಿಯ ರೂಪು ತಳೆದಿದೆ.

About the Author

ಮಿರ್ಜಿ ಅಣ್ಣಾರಾಯ
(25 March 1918 - 11 December 1975)

ಪ್ರಸಿದ್ಧ ಸಾಹಿತಿಗಳು, ಸಮಾಜ ಸುಧಾರಕರೂ ಆದ ಮಿರ್ಜಿ ಅಣ್ಣಾರಾಯರು ಹುಟ್ಟಿದ್ದು (ಜನನ 25-03-1918, ಮರಣ: 11-12-1975) ಬೆಳಗಾವಿ ಜಿಲ್ಲೆಯ ಶೇಡಬಾಳದಲ್ಲಿ. ಕನ್ನಡ ಭಾಷೆಯ ಜೊತೆಗೆ ಮರಾಠಿ, ಹಿಂದಿ, ಇಂಗ್ಲಿಷ್, ಗುಜರಾತಿ ಭಾಷೆಗಳಲ್ಲಿ ಪ್ರಭುತ್ವ. ಪಡೆದಿದ್ದರು.  ನಿಸರ್ಗ’ ಇವರು ಬರೆದ ಮೊದಲ ಕಾದಂಬರಿ. ಭಾಷೆಯ ಹೊಸತನ, ಸರಳ ನಿರೂಪಣೆಯಿಂದ ಕೂಡಿದ ಕಾದಂಬರಿ. ಚಾರಿತ್ರಿಕ ಕಾದಂಬರಿಗಳು: ಸಾಮ್ರಾಟ್ ಶ್ರೇಣಿಕ, ಚಾವುಂಡರಾಯ. ಪೌರಾಣಿಕ ಕಾದಂಬರಿ- ಋಷಭದೇವ. ಕಥಾಸಂಕಲನಗಳು-ಪ್ರಣಯ ಸಮಾ, ಅಮರ ಕಥೆಗಳು, ವಿಜಯಶ್ರೀ. ಶೈಕ್ಷಣಿಕ ಗ್ರಂಥಗಳು-ಭಾಷಾ ಶಿಕ್ಷಣ, ಲೇಖನ ಕಲೆ, ಮೂಲ ಶಿಕ್ಷಣದ ಮೌಲ್ಯಮಾಪನ. ವಿಮರ್ಶಾ ಕೃತಿಗಳು-ದತ್ತವಾಣಿ, ವಿಮರ್ಶೆಯ ಸ್ವರೂಪ, ಭರತೇಶನ ...

READ MORE

Related Books