ಮಧುರಾ

Author : ಹೆಚ್ ಎಂ ಕುಮಾರಸ್ವಾಮಿ (ನಂಜನಗೂಡು)

Pages 96

₹ 100.00




Year of Publication: 2020
Published by: ವಾಚಸ್ಪತಿ ಪ್ರಕಾಶನ
Address: ಮೈಸೂರು

Synopsys

ಸಾಹಿತಿ ಕುಮಾರಸ್ವಾಮಿ  ಹೆಚ್.ಎಂ. ಅವರ ಕಾದಂಬರಿ-ಮಧುರಾ. ಊರೂರು ದಾಟಿ ಪ್ರೇಮದತ್ತ ತೆರಳಿ ನರಳಿದ ಮತ್ತು ಅರಳಿದ ಕಥನವನ್ನು ಒಳಗೊಂಡಿದೆ. ಕಥೆಯ ವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ ಇತ್ಯಾದಿ ಸಾಹಿತ್ಯಕ ಅಂಶಗಳು ಓದುಗರನ್ನು ಸೆಳೆಯುತ್ತವೆ. 

About the Author

ಹೆಚ್ ಎಂ ಕುಮಾರಸ್ವಾಮಿ (ನಂಜನಗೂಡು)

ಹೆಚ್.ಎಂ. ಕುಮಾರಸ್ವಾಮಿ ಅವರು ಮೂಲತಃ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನವರು ಪ್ರಸ್ತುತ ಕೋಲಾರ ಜಿಲ್ಲೆಯ ಕೆ.ಜಿಎಫ್ ತಾಲೂಕಿನಲ್ಲಿ ಸರ್ಕಾರಿ ಶಾಲಾ ಶಿಕ್ಷಕರಾಗಿ ಸೇವೆ ನಿರ್ವಹಿಸುತ್ತಿದ್ದಾರೆ. ಕೃತಿಗಳು : ಮಧುರಾ (ಕಾದಂಬರಿ) ...

READ MORE

Related Books