ಮಹಾದಾಸೋಹಿ

Author : ಲಕ್ಷ್ಮಣ ಕೌಂಟೆ

Pages 316

₹ 350.00




Year of Publication: 2019
Published by: ಸಾಹಿತ್ಯ ಪ್ರಕಾಶನ,
Address: 11/32 ಸಮನ್ವಯ, ರಾಮತೀರ್ಥ ನಗರ, ಅಳಂದ ರಸ್ತೆ, ಕಲಬುರಗಿ - 585101
Phone: 9880807864

Synopsys

ಶರಣ ಬಸವಣ್ಣ ಅವರ ಕುರಿತ ಕಾದಂಬರಿ-ಮಹಾದಾಸೋಹಿ. ಬಸವಣ್ಣನವರನ್ನು ಪವಾಡ ಮನುಷ್ಯನ ಸಿಕ್ಕುಗಳಿಂದ ಬಿಡಿಸುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ. ಸಹಜ ಮಾನವೀಯ ಅನುಕಂಪ ಬಸವಣ್ಣನವರ ವ್ಯಕ್ತಿತ್ವದ ಮೂಲ ಅಂಶ ಎಂಬುದನ್ನು ಕಾದಂಬರಿ ಧ್ವನಿಸುತ್ತದೆ. 

About the Author

ಲಕ್ಷ್ಮಣ ಕೌಂಟೆ

ಕಾದಂಬರಿಕಾರ ಲಕ್ಷ್ಮಣ ಕೌಂಟೆಯವರು 1958 ಡಿಸೆಂಬರ್‌ 10 ರಂದು ಜನಿಸಿದರು. ಮೂಲತಃ ಗುಲಬರ್ಗದವರು. ರಂಗಭೂಮಿ ಅವರ ಅಭಿರುಚಿಯ ಕ್ಷೇತ್ರ. ಓದು, ಸಾಹಿತ್ಯ ರಚನೆ, ನಾಟಕ ಅವರ ಒಲವಿನ ಪ್ರವೃತ್ತಿ. ಅವರು ಬರೆದ ನಾಟಕ 'ಕಲೆಯ ಕೊಲೆ ಅರ್ಥಾತ್ ಕಲಾವಿದನ ಕಣ್ಣೀರು' ರಂಗ ಪ್ರದರ್ಶನಗೊಂಡು ಜನ ಮೆಚ್ಚುಗೆಗೆ ಪಾತ್ರರಾಗಿದ್ದರು. ಲೀಲಾತರಂಗ, ಸಂಚಲನ, ಅನುಪರ್ವ, ಸಮರ್ಪಿತ ಮುಂತಾದ ಕಾದಂಬರಿಗಳನ್ನು ರಚಿಸಿದ್ದಾರೆ. ...

READ MORE

Related Books