ಕಾವ್ಯ ಸಿಂಧು

Author : ಆಶಾ ಮಯ್ಯ

Pages 96

₹ 100.00




Year of Publication: 2021
Published by: ಹೆಚ್ ಎಸ್ ಆರ್ ಎ ಪ್ರಕಾಶನ
Address: #2, ಶ್ರೀ ಅನ್ನಪೂರ್ಣೇಶ್ವರಿ ನಿಲಯ, 1ನೇ ಮುಖ್ಯರಸ್ತೆ, ಭೈರವೇಶ್ವರ ನಗರ, ಲಗ್ಗೆರೆ, ಬೆಂಗಳೂರು- 560 058

Synopsys

ಆಶಾ ಮಯ್ಯ ಅವರ ಕವನ ಸಂಕಲನ ಕಾವ್ಯಸಿಂಧು. ಕವನ ಸಂಕಲನವು ಒಟ್ಟು 74 ಕವನಗಳನ್ನು ಒಳಗೊಂಡಿದ್ದು, ಶ್ರೀ ಗೋಪಾಲಕೃಷ್ಣ ಭಟ್ ಸಿ ಯಚ್ ಮುನ್ನುಡಿ ಬರೆದಿರುತ್ತಾರೆ ಹಾಗೆಯೇ ಶ್ರೀ ರಾಜಮಣಿ ರಾಮಕುಂಜ ರವರ ಬೆನ್ನುಡಿಯೊಂದಿಗೆ ಉದ್ಯಾನದಲ್ಲಿಯ ಸುಂದರ ಹೂವುಗಳನ್ನು ಪೋಣಿಸಿ ಮಾಲೆ ಹೆಣೆದಂತೆ ಕವನಗಳು ಶೋಭಿಸುತ್ತಿವೆ. ಬೆಲ್ಲದ ಅಚ್ಚು ಎಲ್ಲಿಂದ ತಿಂದರೂ ಸಿಹಿಯೇ ಎಂಬುದು ಗೋಪಾಲಭಟ್ಟರ ಅಭಿಪ್ರಾಯ

About the Author

ಆಶಾ ಮಯ್ಯ

ಪುತ್ತೂರು ನಿವಾಸಿ ಶಿವಪ್ರಸಾದ್ ಮಯ್ಯ ಅವರ ಪತ್ನಿ ಆಶಾ ಮಯ್ಯ ಅವರು ಗೃಹಿಣಿ. ಆದರೆ ಕಥೆ, ಕವನಗಳನ್ನು ಬರೆಯುವುದು, ಛಂದೋಬದ್ಧ ಷಟ್ಪದಿಗಳಲ್ಲೂ ರಚನೆ ಮಾಡುವುದು ಇವರ ಹವ್ಯಾಸ. ಅನ್ಯರ ಸಂಪಾದಕತ್ವದಲ್ಲಿ ಹೊರಬಂದ ಕೃತಿಗಳಲ್ಲೂ, ಕಥೆ, ಕವನ, ಲೇಖನಗಳು ಮುದ್ರಣವಾಗಿರುತ್ತವೆ ಪತ್ರಿಕೆಗಳಲ್ಲೂ ಕವನಗಳು ಪ್ರಕಟವಾಗಿವೆ. ಕೃತಿ: ಕಾವ್ಯ ಸಿಂಧು (ಕವನ ಸಂಕಲನ 2021) ಪ್ರಶಸ್ತಿ : ಸಜ್ಜನ ಚಂದನ ಸದ್ಭಾವನಾ ಪ್ರಶಸ್ತಿ 2020 ...

READ MORE

Related Books