ಅಕ್ಷಯ (ಕವನ ಸಂಕಲನ)

Author : ಆನಂದ ಎ.ಟಿ (ಜಾನಕಿತನಯಾನಂದ)

Pages 162

₹ 100.00




Year of Publication: 2019
Published by: ಶ್ರೇಯಸ್ ಬುಕ್ ಪಬ್ಲಿಕೇಷನ್ಸ್
Address: #32, ವೆನ್ಸಾರಾಯಲ್, ಹರಳುಕುಂಟೆ, ಸೋಮಸುಂದರಪಾಳ್ಯ, ಎಚ್.ಎಸ್.ಅರ್ 2ನೇಯ ಹಂತ
Phone: 9480702134

Synopsys

‘ಅಕ್ಷಯ’ ಜಾನಕಿತನಯಾನಂದ (ಎ.ಟಿ. ಆನಂದ) ಅವರ ಕವನ ಸಂಕಲನ. ಒಟ್ಟು 116 ಕವನಗಳನ್ನು ಒಳಗೊಂಡಿದೆ. ನಿನ್ನಾ ಇರುವಿಕೆಯ ನಿಕರ, ನಿನ್ನಭಿಮಾನದ ಮಗುವಾಗಿಸು ಎನ್ನ, ಇರು ನೀನು ಯಾವತ್ತೂ, ಈ ನಾನು ಹೋದರೆ ಹೋಗುವನೇ?, ಎನ್ನ ತಾಯಿ ಭಾರತಿ, ಅಳುತ ಬರುವೆವು ನಾವು ಜಗಕೆ, ಎಸೆಯದಿರು ಕಲ್ಲ, ಉದಯದೊಳ್ ಉದಿಸಿ, ಕನ್ನಡವೆನ್ನ ಮಾತೃಭಾಷೆಯು, ಅಮ್ಮ ಏಕೆ ಅಳು ನಿಲ್ಲಿಸಳು, ಮಲಗೋ ಮಲಗೆನ್ನ ಕಂದಾ, ಹೆಜ್ಜೆಯಿಟ್ಟರೆ ದಾರಿ, ಬದುಕು ಕಲಿಸುವುದು, ಧಮನಿ ಧಮನಿಯಲಿ, ನೀ ಇಲ್ಲದೀ ಮನೆಯು, ಏಕೆ ಒಮ್ಮೆಲೆ ಬೆಳಕ ಹಿಡಿವ, ಹೇಗೆ ನುಡಿಯಲಿ ನಾನು, ಇಷ್ಟೇ ಸಾಕು ನನಗೀಷ್ಟೇ ಸಾಕು, ಬನ್ನಿ ಕನ್ನಡಿಗರೆ ಬೆಂಗಳೂರಿಗೆ, ನಾಳೆ ಬರುವುದೆಂದೇಕೆ, ಬಂದು ನೀ ಎನ್ನೆದೆಯ ತಬ್ಬಿದೆ, ಕಾರ್ಖಾನೆಯಾಗಿದೆ ಬದುಕು, ತುಂಬು ತಾಯ್ತನದಲಿ, ಒಡೆದ ಕನ್ನಡಿಯಂತೆ, ಬರಬಾರದೇಕೆ ನೀನು, ಯಾಕೋ ಇತರದ ಬದಲಾವಣೆಯ, ಯಾರಿಗಿದೆ ಮಣ್ಣಗುಣ, ನಮ್ಮ ಕಣ್ಣಿಗೆ ಕಾಣುವ, ಚೆಲುವೆ ನೀನಿರಲು ಮನೆಯಲಿ, ನನ್ನ ಕವಿತೆಯಲ್ಲಿ ಬರುವ, ಕೋಳಿ ಮೊಟ್ಟೆಗಳಂತೆ, ಮೂಡಣದರಮನೆ, ನನ್ನ ಪ್ರೇಮಪತ್ರಕೆ, ಕೆಲವರಿಗಂತು ಕುಂತರು ನಿದ್ದೆ, ಒಮ್ಮೆ ನೀ ನೋಡು, ನಿನ್ನ ಸೇವಕನಾಗಿಸೋ, ಬರಿಯ ಕಳೇಬರಹ ನಾನು, ಹತ್ತು ತಿಂಗಳು ಹೊತ್ತು ಹತ್ತಾ, ದಿನವು ಕಾಡ ಅಲೆದು, ಇರುವ ನಾನು, ಏನೂ ತಿಳಿಯದ, ಏನ ಹುಡುಕುವೆ ನೀನು? ಎತ್ತಹೋದನೇ ರಾಧೆ, ಬಾ ಬೆಳದಿಂಗಳ ಹಾಲಮಳೆಯಲಿ, ನೋಡಿಕೊಂಡು ನಡೆವುದೇ ಧರ್ಮ, ಹುಚ್ಚು ಕುದುರೆಯನೇರಿ, ನನಗೂ ನಿನ್ನ ವೀಣೆಯಂತ, ನಮಗೂ ತಟ್ಪಾತ್ ಬಿಡಿ, ನಿತ್ಯ ನಿನಗೆ ನಿತ್ಯೋತ್ಸವ, ಓಡುತಿಹರು ಜನರು, ನನ್ನಿನಿಯ ನೀ ಜೀವಂತ, ಬಾ ಗಂಗ ಬಾ ನೀನು, ಕುರಿಯಂತೆ ತಿಂದು, ಏಕೆ ತಳಮಳಿಸುವ, ಎತ್ತ ಸಾಗುತಿದೆ ಈ ಪ್ರಪಂಚ, ಉಚ್ಚ ಧರ್ಮವಿದು, ನಿನ್ನ ಪ್ರೇಮದ ಪತ್ರ , ಯಾರಿಗಾಗಿ ಬದುಕುತಿಹೆವು, ಏನಿತ್ತು ಎನಗೆ?, ಹರಿ ನಿನ್ನನು ಕಂಡೆ, ನಿನ್ನ ಮಮತೆಯ ಕಡಲ, ಬಾ ಎನ್ನ ಬಾಳ ಬಯಲ, ಇಲ್ಲಿ ಹುಟ್ಟಿ ಬೆಳೆದು, ಮಾನವ ಜನ್ಮ ಹಿರಿದು, ಕಾಣದ ಕೈಯ ಸಂಚಲನೆಯಲಿ.. ಹೀಗೆ ವಿವಿಧ ಶೀರ್ಷಿಕೆಯ ಕವನಗಳು ಒಳಗೊಂಡಿವೆ. 

About the Author

ಆನಂದ ಎ.ಟಿ (ಜಾನಕಿತನಯಾನಂದ)

ದಾವಣಗೆರೆ ತಾಲ್ಲೂಕು ಹೆಬ್ಬಾಳು ಗ್ರಾಮದ ಜಾನಕಮ್ಮ ಮತ್ತು ಎ.ತುಳುಜಾಚಾರ್ ಮಗನಾಗಿ ಜನಿಸಿದ ಆನಂದ ಹೆಬ್ಬಾಳು (ಜಾನಕಿತನಯಾನಂದ), ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದು ವೃತ್ತಿಯಲ್ಲಿ ತಂತ್ರಾಂಶ ವಿಭಾಗದ ಸೀನಿಯರ್ ಮ್ಯಾನೇಜರ್ ಆಗಿ ಪ್ರಸ್ತುತ ಸ್ನೈಡರ್ ಇಲೆಕ್ಟಿಕ್ ಸಂಸ್ಥೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು,ಮೂವತ್ತು ವರ್ಷದ ಅನುಭವ ಹೊಂದಿದ್ದಾರೆ..ಜ್ಞಾನಾರ್ಜನೆಗೆ ಉನ್ನತ ವ್ಯಾಸಂಗ ಮುಂದುವರೆಸುವ ಸ್ವಇಚ್ಛೆಯಿಂದ ಈಗ ನ್ಯಾಷನಲ್ ವೇದಿಕ್ ಸೈನ್ಸ್‌ನಲ್ಲಿ ದಾಸಸಾಹಿತ್ಯದ ಒಂದು ವಿಷಯದಲ್ಲಿ ಸಂಶೋಧಕರಾಗಿ (ಪಿ.ಎಚ್.ಡಿ ಸ್ಕಾಲರ್), ಡಾ.ಎನ್.ಕೆ. ರಾಮಶೇಷನ್ ಮಾರ್ಗದರ್ಶನದಲ್ಲಿ ಕೆಲಸ ಆರಂಭಿಸಿದ್ದಾರೆ. ದಾಸಶ್ರೇಷ್ಠರ ದಾಸಸಾಹಿತ್ಯ, ವಚನಕಾರರ ವಚನಸಾಹಿತ್ಯ, ಜಾನಪದ ಸಾಹಿತ್ಯವನ್ನು ತತ್ವಪದಗಳನ್ನು ಹಾಗೂ ನವೋದಯ ಸಾಹಿತ್ಯ ಅಭ್ಯಾಸ ಮಾಡುತ್ತಾ ಸಾಹಿತ್ಯಾಸಕ್ತಿ ಮೊಳೆತು ಮೂರುದಶಕಗಳಿಂದಲೂ ...

READ MORE

Related Books