ಕರಿ ನೆಲದ ಕಲೆಗಳು

Author : ಸತ್ಯಾನಂದ ಪಾತ್ರೋಟ

Pages 62

₹ 6.00




Year of Publication: 1985
Published by: ಸತ್ಯಾನಂದ ಪಾತ್ರೋಟ
Address: ಶ್ರೀ ಕಾಳಿದಾಸ ಮಾಧ್ಯಮಿಕ ಶಾಲೆ, ಬಾಗಲಕೋಟೆ, ವಿಜಾಪುರ ಜಿಲ್ಲೆ 587101
Phone: 9845012151

Synopsys

ಸತ್ಯಾನಂದ ಪಾತ್ರೋಟ ಅವರ ಕವನ ಸಂಕಲನ ಕರಿ ನೆಲದ ಕಲೆಗಳು. ನಾನೇ ಬರೆಯುತ್ತೇನೆ, ಹೆಜ್ಜೆ, ಭವ್ಯ ಭಾರತ ದೇಶದಲ್ಲಿ, ನಾಳೆಗಾಗಿ, ಅರ್ಥವಾಗದವರು, ಯಕ್ಷಪ್ರಶ್ನೆ, ದೊಡ್ಡವರಂತಪ್ಪೋ ಇವರು ಒಡ್ಡ ಜನಗಳು, ನನ್ನ ದೇವರು’ ಮುಂತಾದ ಕವಿತೆಗಳನ್ನು ಕಾಣಬಹುದು. ಕೃತಿಗೆ ಕವಿ ಸಿದ್ದಲಿಂಗಯ್ಯ ಅವರು ಮುನ್ನುಡಿ ಬರೆದಿದ್ದಾರೆ.

About the Author

ಸತ್ಯಾನಂದ ಪಾತ್ರೋಟ

ಸತ್ಯಾನಂದ ಪಾತ್ರೋಟ ಅವರು ಕನ್ನಡದ ಹೊಸ ಸಂವೇದನೆಯ ಕವಿ, ಲೇಖಕರು. ‘ಪುಟ್ಟ ಗುಡಿಸಲಿನಲ್ಲಿ ಕೆಟ್ಟ ಕನಸುಗಳಿಲ್ಲ..ಮನಸು-ಕನಸುಗಳಲ್ಲಿ ಜಾಜಿ ಮಲ್ಲಿಗೆ..ಎನ್ನುವ ಮೂಲಕ ನಾಡಿನಾದ್ಯಂತ ಜಾಜಿ ಮಲ್ಲಿಗೆ ಕವಿ ಎಂದೇ ಖ್ಯಾತರಾದವರು. ಕೃಷ್ಣಾ ನದಿ ತೀರದ ಸತ್ಯಾನಂದ ಪಾತ್ರೋಟ ದಲಿತ ಲೋಕದ ಬಂಡಾಯ ಪ್ರತಿಭೆ. ಇವರು ಬಾಗಲಕೋಟೆಯಲ್ಲಿ ನಡೆದ ಅಖಿಲ ಭಾರತ ಆರನೇ ದಲಿತ ಸಾಹಿತ್ಯ ಸಮ್ಮೇನಳದ ಅಧ್ಯಕ್ಷತೆ ವಹಿಸಿದ್ದರು. ಕವಿ ಸತ್ಯಾನಂದ ಪಾತ್ರೋಟ ಅವರ ಲೇಖನಿಯಿಂದ ಸೃಜಿಸಿದ ಕವನಗಳು ನಾಡಿನ ಶಾಲಾ ಕಾಲೇಜಿನಿಂದ ಆರಂಭಗೊಂಡು ವಿಶ್ವವಿದ್ಯಾಲಯದ ಪಠ್ಯಗಳಲ್ಲೂ ಸ್ಥಾನ ಪಡೆದಿವೆ. ಧಾರವಾಡದ ಕರ್ನಾಟಕ ವಿ.ವಿ.ಗುಲ್ಬರ್ಗ, ಮಂಗಳೂರು, ತುಮಕೂರು, ಬೆಳಗಾವಿ ರಾಣಿ ...

READ MORE

Related Books