ಹೊನ್ನ ದೀವಿಗೆ

Author : ರಘುಶಂಖ ಭಾತಂಬ್ರಾ

Pages 254

₹ 200.00




Year of Publication: 2018
Published by: ಸ್ನೇಹ ಪ್ರಿಂಟರ್ಸ್
Address: ಬೆಂಗಳೂರು.

Synopsys

ಹೊನ್ನ ದೀವಿಗೆ  ಸಂಕಲನದಲ್ಲಿ 100 ಕವನಗಳು, 210 ಹನಿಗವನಗಳಿವೆ.  ಬಹುತೇಕ ಕವಿತೆಗಳಲ್ಲಿ ಬೀದರ್‌ ಭಾಷೆಯ ಸೊಗಡು ಅಡಗಿದೆ. ತಮ್ಮ ಕಾವ್ಯಾಭಿವ್ಯಕ್ತಿಯ ಮೂಲಕ ಸಮಾಜದ ಕೆಡುಕುಗಳ ಬಗೆಗೆ ಗಮನ ಸೆಳೆದಿದ್ದಾರೆ. ಕಷ್ಟ, ನೋವು, ತಳಮಳಗಳಿಗೆ ಪರ್ಯಾಯವಾಗಿ ಸುಖ, ನಲಿವು, ಶಾಂತಿ ಇರುತ್ತದೆ ಎಂಬುದನ್ನು ಸಹೃದಯರಿಗೆ ತಲುಪಿಸುವ ಯತ್ನ ಇದು. 

About the Author

ರಘುಶಂಖ ಭಾತಂಬ್ರಾ
(01 January 1970)

“ರಘುಶಂಖ” ಕಾವ್ಯನಾಮದಿಂದ ಪರಿಚಿತರಾಗಿರುವ ಡಾ. ರಘುನಾಥ  ಖರಾಬೆಯವರು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಭಾತಂಬ್ರಾ ಗ್ರಾಮದವರು. ಶ್ರೀಮತಿ ಗುರಮ್ಮ ಶ್ರೀ ಶಂಕರೆಪ್ಪನವರ ಮಗನಾಗಿ 01-01-1970ರಲ್ಲಿ ಜನಿಸಿದರು. ಎಂ.ಎ; ಎಂ.ಪಿಎಲ್;  ಪಿಎಚ್.ಡಿ. ಪದವಿಧರರು. 1996ರಲ್ಲಿ ಗುಲಬರ್ಗಾ ಶ್ರೀ ಶರಣಬಸವೇಶ್ವರ ವಾಣಿಜ್ಯ ಕಾಲೇಜು; ಎಸ್.ಎಸ್. ಖೂಬಾ ಬಸವೇಶ್ವರ ಪದವಿ ಕಾಲೇಜು ಬಸವಕಲ್ಯಾಣದಲ್ಲಿ ಕನ್ನಡ ಉಪನ್ಯಾಸಕರಾಗಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸದ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗರ್ಮಾತಾಂಡಾದಲ್ಲಿ ಸಹಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಾ. ಶರಣಬಸವಪ್ಪ ಅವರ ಜೀವನ ಸಾಧನೆ (ಎಂ.ಪಿಎಲ್.), ವಚನಕಾರರ ವೃತ್ತಿ ಮೌಲ್ಯಗಳು ಒಂದು ಅಧ್ಯಯನ ...

READ MORE

Related Books