ಅಕ್ಷಯ

Author : ಜಾನಕಿತನಯಾನಂದ

Pages 162

₹ 100.00




Year of Publication: 2019
Published by: ಶ್ರೇಯಸ್ ಬುಕ್ ಪಬ್ಲಿಕೇಷನ್ಸ್
Address: ಹೆಚ್.ಎಸ್ ಆರ್ ಲೇಔಟ್, ಬೆಂಗಳೂರು-560102

Synopsys

ಜಾನಕಿತನಯಾನಂದರ ’ಅಕ್ಷಯ’ ಕವನ ಸಂಕಲನವು ಜೀವನ ಮೌಲ್ಯಗಳನ್ನು-ಸಾಮಾಜಿಕ ಕಾಳಜಿಯನ್ನು ಪ್ರತಿಪಾದಿಸುತ್ತದೆ. ಪ್ರತಿ ಕವನದ ಮೂಲ ಅಂಶವೂ ಸಾಮಾಜಿಕ ಹೊಣೆಗಾರಿಕೆಯನ್ನು ನೆನಪಿಸುತ್ತದೆ..

About the Author

ಜಾನಕಿತನಯಾನಂದ

ಕವಿ ಜಾನಕಿತನಯಾನಂದ (ಟಿ. ಆನಂದಾಚಾರ್)  ಅವರು ದಾವಣಗೆರೆಯ ಹೆಬ್ಬಾಳಿನವರು. ವೃತ್ತಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್. ಬಾಲ್ಯದಿಂದಲೆ ಗಾಯನ, ಪುಸ್ತಕ ಓದು, ಬರವಣಿಯಲ್ಲಿ ತೊಡಗಿಸಿಕೊಂಡವರು. ಜೀವನ ತರಂಗಗಳು, ಮಂಥನ, ಅಕ್ಷಯ, ಚಕ್ಷು ಅವರ ಪ್ರಮುಖ ಕೃತಿಗಳು. ದಾಸ ಸಾಹಿತ್ಯದಲ್ಲಿ  ಎಂ.ಫಿಲ್ ಪದವೀಧರರು.  ...

READ MORE

Related Books