ಮಳೆಯಲ್ಲಿ ಮಿಂದ ಹೊಳೆ

Author : ಶ್ರೀಪಾದ ನಾರಾಯಣ ಶೆಟ್ಟಿ

Pages 64

₹ 40.00




Year of Publication: 2009
Published by: ಗೌತಮಿ ಪ್ರಕಾಶನ
Address: ಸುನದ, ಪ್ರಭಾತ್ ನಗರ, ಹೊನ್ನಾವರ - 581334
Phone: 08387 221258

Synopsys

‘ಪ್ರಿಯ ಶರಾವತಿ, ಕಡಲ ಒಡಲಿನಲ್ಲಿ ಮುತ್ತು ಬಿತ್ತು’ ಕವನ ಸಂಕಲನಗಳ ಮೂಲಕ ಭರವಸೆಯನ್ನು ಮೂಡಿಸಿರುವ ಶ್ರೀಪಾದ ಶೆಟ್ಟಿ ಅವರು ಇಲ್ಲಿನ ತೀವ್ರ ಸಂವೇದನಾಶೀಲತೆ, ದೇಶೀಯ ಅನನ್ಯತೆ, ಪ್ರಖರ ವೈಚಾರಿಕತೆ ಕವಿತೆಗಳಿಂದ ಓದುಗರ ಮನಸ್ಸನ್ನು ಅಪ್ಪಿದ್ದಾರೆ.

About the Author

ಶ್ರೀಪಾದ ನಾರಾಯಣ ಶೆಟ್ಟಿ
(14 May 1955)

ಲೇಖಕ ಶ್ರೀಪಾದ ನಾರಾಯಣ ಶೆಟ್ಟಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಮುಗ್ವಾ ಗ್ರಾಮದಲ್ಲಿ 1955 ಮೇ 14ರಂದು ಜನಿಸಿದರು. ವೃತ್ತಿಯಲ್ಲಿ ಅಧ್ಯಾಪಕರಾದ ಅವರು ಕವನ ರಚನೆಯಲ್ಲಿ ಅತೀವ ಆಸಕ್ತಿ ಹೊಂದಿದ್ದರು. ಅವರು ಹಲವಾರು ಬಂಡಾಯ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ. ದಿನಕರ ದೇಸಾಯಿ-ಬದುಕು-ಬರಹ (ಮಹಾಪ್ರಬಂಧ), ಮೈತ್ರಿ, ಕಾವ್ಯ, ಕಾವ್ಯನಂದನ (ಕವನ ಸಂಗ್ರಹಗಳು), ಪ್ರಿಯಶರಾವತಿ, ಕಪ್ಪು ಜನರ ಕೆಂಪು ಕಾಶಿ (ಸಂಪಾದನೆ) ಮುಂತಾದ ಇಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ಹೊರ ತಂದಿದ್ದಾರೆ.  ...

READ MORE

Related Books