ಚಕ್ಷು (ಕವನ ಸಂಕಲನ)

Author : ಆನಂದ ಎ.ಟಿ (ಜಾನಕಿತನಯಾನಂದ)

Pages 120

₹ 100.00




Year of Publication: 2018
Published by: ಶ್ರೇಯಸ್ ಬುಕ್ ಪಬ್ಲಿಕೇಷನ್ಸ್
Address: #32, ವೆನ್ಸಾರಾಯಲ್, ಹರಳುಕುಂಟೆ, ಸೋಮುಸಂದರಪಾಳ್ಯ, ಎಚ್. ಎಸ್. ಅರ್ 2ನೇಯ ಹಂತ, ಬೆಂಗಳೂರು-560102
Phone: 9480702134

Synopsys

‘ ಚಕ್ಷು’ ಜಾನಕಿತನಯಾನಂದ (ಎ.ಟಿ. ಆನಂದ) ಅವರ ಕವನ ಸಂಕಲನ. ಕೃತಿಯು ದೇವ ಅದಾವ ಜನ್ಮದಲಿ, ಆಲಯವಿರದ ದೇವಾಲಯ, ಅಳುತ ಬಂದೆ ನೀನು, ಅನಾಥಮಕ್ಕಳು ನಾವು, ಯಾವಕವಿ ವರ್ಣಿಸಿದರೇ, ಎತ್ತ ಹೋದರು ನಿನ್ನ ಚಿತ್ರ, ಬದುಕಿದು ನೀನು ನಡೆಸಿದಂತೆ, ಮನಸೇತಕೆ ಬಾರದು ಚಿನ್ನಾ, ಕಟ್ಟೋಣು ಬಾರ, ಹೇ ವಾಣಿ ವಾಗ್ದವಿ, ಜನನಿ ನೀನು ತಂದೆ, ಹಾಡು ಕೋಗಿಲೆ, ತಾಯಿ ತೌವರಿನಲಿಲ್ಲ, ಧುಮ್ಮಿಕ್ಕಿ ಹರಿಯಲಿ, ಬಾ ನನ್ನೆದೆಯ ಹೂದೋಟದಲಿ, ಚೆಲುವೆ ಯಾರಿಹರು, ನನ್ನ ನಿನ್ನ ಒಲವ ಮಿಲನ, ನನ್ನ ಜೀವನವದುವೇ, ನಾನು ಸಹಜ ಹೆಣ್ಣು, ಜರಿಯಬೇಡ ರಾಗಿ ನೀನು ನಿರೋಗಿ, ನನ್ನೆಲ್ಲಾ ಕರ್ಮದೊರೆಯನು, ಅಮ್ಮ ನೀನು ಅಳದಿರು, ಮಳೆರಾಯ ನೀನು ಬರದೆ, ಸುರಿಸು ಮಳೆಯೇ ಪನ್ನೀರು, ಮಾತು ನುಡಿಯದಿರಲೇನು, ನಿನ್ನ ರುಜುವಿಲ್ಲದಲೇ, ನಾನು ಕಪ್ಪ, ಈ ಕೊಳಲು ಈ ನವಿಲು ಗರಿಯು, ಏಕಿಷ್ಟು ಕಠಿಣ ವಾಗಿದೆ ಮನಸು, ಮುಗಿಲೆ ಏಕೆ?, ಆಸೆ ನನಗೊಂದಾಸೆ, ಕಾಲ ಓಡುವುದೆ ಹಿಂದೆ, ಕೈಮುಗಿದು ಬಾ ಒಳಗೆ, ನನಗರಿವಿಲ್ಲದೆಯೇ, ತೀರ್ಥರೂಪ ತಂದೆಯವರ, ನಾನು ಕಂಡೆ ತಾಯಿಯ, ದಿನೇ ದಿನೇ, ವಾರಕೆ ಒಂದು ಭಾನುವಾರ, ನಿನ್ನ ಸಡಗರದಲ್ಲಡಗಿರುವ, ನಾವು ಎಲ್ಲಾ ಒಳ್ಳೆಯದರಿಂದ, ನಿನ್ನ ದಯೆಯೊಂದಿರಲು, ಹೇಗೆ ನನ್ನ ವಯಸ ತಡೆದು, ಬೆಳೆಸಿದರು ಕನ್ನಡಿಗರು, ಯಾರಿಗೆ ಹೋಲಿಸಲಿ, ಬಿಡು ಎಲ್ಲಾ ಹಳೆಯ, ಮಗುವೆ ಏಕೆ ಹಟವ ಮಾಡುವೆ, ದಯಮಾಡೇ ದೇವಿ ಲಕ್ಷ್ಮಿ, ಅಮ್ಮಾ ಒಂದು ಕರುಣೆ ಕಡಲು, ಬಾಳೆಂಬ ಈ ಸಮುದ್ರ ಯಾನದಲಿ.ದಿನ ಪ್ರತಿ ಕ್ಷಣ, ಕಂಗಳೇ ಮನದಂಗಳದ, ಬಾರೆ ನೀನು, ಏನೊ ಸಡಗರ ಏನೊ ಸಂಭ್ರಮ, ನಿನ್ನಲೇ ಇರುವ, ಏಕೆ ಮೊರೆಯಿಡಲಿ, ಏಕೆ ಹೀಗೆ ಮೋಹ, ಏಕೆ ತೊರೆದೆ ಹತ್ತ, ಹಾಡು ನೀನು ಹಕ್ಕಿಯಾಗಿ, ತಂದೆ ನೀ ಮರಳಿ, ನಾನು ಕೋಲ್ಕಿಂಚು, ಆಮ್ಮ ನೀ ಹೇಗಿರುವೆ?, ಬಾ ಮಳೆಗಾತಿ ಬಾ, ಅಜ್ಜನ ಬೆನ್ನೇರಿ, ಅಮ್ಮಾ ಎಂದರೆ ನೀನಲ್ಲವೇ, ಬಾ ಎನ್ನೆದೆಯ ಬಾಂದಳಕೆ, ಬಳ್ಳಿಯಂದದಲಿ ಹಬ್ಬಿ, ಹೇಗೆ ಮರೆಯಲಿ ತಾಯೆ, ನನ್ನ ಕಾಡ ಕಡಿದು, ಹಕ್ಕಿಯಿಟ್ಟ ಮೊಟ್ಟೆ ನಾನು, ಕಾಲವ ಬೈಯುವಿರೇಕೋ, ನಾನು ಅವನಲ್ಲ, ನಾನು ಬಿಲ್ವ ಪತ್ರೆ, ಹೊತ್ತಿಸಿ ಬೆಳಗು ಬಾ, ನಾನು ಪಂಜರದ ಗಿಳಿ, ಕೃಷ್ಣಾ ನೀನೆಲ್ಲಿ...ಹೀಗೆ ಒಟ್ಟು 125 ಕವಿತೆಗಳನ್ನು ಒಳಗೊಂಡಿದೆ. 

About the Author

ಆನಂದ ಎ.ಟಿ (ಜಾನಕಿತನಯಾನಂದ)

ದಾವಣಗೆರೆ ತಾಲ್ಲೂಕು ಹೆಬ್ಬಾಳು ಗ್ರಾಮದ ಜಾನಕಮ್ಮ ಮತ್ತು ಎ.ತುಳುಜಾಚಾರ್ ಮಗನಾಗಿ ಜನಿಸಿದ ಆನಂದ ಹೆಬ್ಬಾಳು (ಜಾನಕಿತನಯಾನಂದ), ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದು ವೃತ್ತಿಯಲ್ಲಿ ತಂತ್ರಾಂಶ ವಿಭಾಗದ ಸೀನಿಯರ್ ಮ್ಯಾನೇಜರ್ ಆಗಿ ಪ್ರಸ್ತುತ ಸ್ನೈಡರ್ ಇಲೆಕ್ಟಿಕ್ ಸಂಸ್ಥೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು,ಮೂವತ್ತು ವರ್ಷದ ಅನುಭವ ಹೊಂದಿದ್ದಾರೆ..ಜ್ಞಾನಾರ್ಜನೆಗೆ ಉನ್ನತ ವ್ಯಾಸಂಗ ಮುಂದುವರೆಸುವ ಸ್ವಇಚ್ಛೆಯಿಂದ ಈಗ ನ್ಯಾಷನಲ್ ವೇದಿಕ್ ಸೈನ್ಸ್‌ನಲ್ಲಿ ದಾಸಸಾಹಿತ್ಯದ ಒಂದು ವಿಷಯದಲ್ಲಿ ಸಂಶೋಧಕರಾಗಿ (ಪಿ.ಎಚ್.ಡಿ ಸ್ಕಾಲರ್), ಡಾ.ಎನ್.ಕೆ. ರಾಮಶೇಷನ್ ಮಾರ್ಗದರ್ಶನದಲ್ಲಿ ಕೆಲಸ ಆರಂಭಿಸಿದ್ದಾರೆ. ದಾಸಶ್ರೇಷ್ಠರ ದಾಸಸಾಹಿತ್ಯ, ವಚನಕಾರರ ವಚನಸಾಹಿತ್ಯ, ಜಾನಪದ ಸಾಹಿತ್ಯವನ್ನು ತತ್ವಪದಗಳನ್ನು ಹಾಗೂ ನವೋದಯ ಸಾಹಿತ್ಯ ಅಭ್ಯಾಸ ಮಾಡುತ್ತಾ ಸಾಹಿತ್ಯಾಸಕ್ತಿ ಮೊಳೆತು ಮೂರುದಶಕಗಳಿಂದಲೂ ...

READ MORE

Related Books