ಗಾಂಧಿಯೆಂಬ ವಿಸ್ಮಯ

Author : ಮ.ಸು. ಮನ್ನಾರ್ ಕೃಷ್ಣರಾವ್

Pages 208

₹ 150.00




Year of Publication: 2019
Published by: ಸಪ್ನ ಬುಕ್ಸ್‌
Address: 3ನೇ ಮುಖ್ಯರಸ್ತೆ. ಗಾಂಧಿನಗರ, ಬೆಂಗಳೂರು
Phone: 08040114455

Synopsys

ರಾಷ್ಟ್ರಪಿತ, ಮಹಾತ್ಮ ಗಾಂಧೀಜಿ ಅವರು ತಮ್ಮ ಅಹಿಂಸಾ ಮಾರ್ಗದ ಮೂಲಕ ಜನರ ನೆಚ್ಚಿನ ನಾಯಕರಾಗಿದ್ದವರು. ಜನರನ್ನು ಸಂಘಟಿಸುತ್ತಾ, ಸ್ವಾತಂತ್ಯ್ರ ಚಳವಳಿಯ ಮುಂಚೂಣಿಯಲ್ಲಿದ್ದ ಇವರ ಕುರಿತು ಇಂದು ಹಲವಾರು ರೀತಿಯ ಟೀಕೆಗಳು, ಇತಿಹಾಸವನ್ನೇ ತಿರುಚುವಂತ ಹೊಸ ಹೊಸ ವದಂತಿಗಳು ಎಲ್ಲೆಡೆ ಹರಡುತ್ತಿವೆ. ಲೇಖಕರು ಗಾಂಧಿಯವರ ಬಗ್ಗೆ ವಿವಿಧ ಸಂದರ್ಭಗಳಲ್ಲಿ ಬರೆದ ಕವಿತೆಗಳನ್ನು ಓದುಗರಿಗೆ ನೀಡಿದ್ದಾರೆ. ಸತ್ಯ ಅಸತ್ಯದ ನಡುವೆ ನಿಂತಿರುವ ಇಂದಿನ ಜನಾಂಗ, ಸರಿಯಾದದ್ದು ಏನು ಎಂಬುದನ್ನು ತಿಳಿಸುವ ಕಳಕಳಿಯು ಇಲ್ಲಿಯ ಕವಿತೆಗಳ ಜೀವಾಳವಾಗಿದೆ. 

About the Author

ಮ.ಸು. ಮನ್ನಾರ್ ಕೃಷ್ಣರಾವ್

ಮ.ಸು. ಮನ್ನಾರ್ ಕೃಷ್ಣರಾವ್ ಮಂಡ್ಯ ನಗರದ ಮೈಷುಗರ್ ಪ್ರೌಢಶಾಲೆಯ  ಮುಖ್ಯ ಶಿಕ್ಷಕರಾಗಿ ನಿವೃತ್ತರಾಗಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಈವರೆಗೆ 12 ಕವನ ಸಂಕಲನಗಳು, 8 ಸತ್ಯ ಘಟನೆಗಳ ಗದ್ಯ ಕೃತಿಗಳು ಮತ್ತು ಅದ್ವಿತೀಯ ಭಾರತೀಯ ಜಿ.ಡಿ. ಬಿರ್ಲಾ ಅವರ ಜೀವನ ಚರಿತ್ರೆಗಳನ್ನು ಪ್ರಕಟಿಸಿದ್ದಾರೆ. ...

READ MORE

Related Books