ಭಾವ ಶರಧಿ

Author : ಹರಿ ನರಸಿಂಹ ಉಪಾಧ್ಯಾಯ

₹ 100.00




Year of Publication: 2020
Published by: ಹೆಚ್ ಎಸ್ ಆರ್ ಎ ಪ್ರಕಾಶನ
Address: ಬೆಂಗಳೂರು

Synopsys

ಹರಿನರಸಿಂಹ ಉಪಾಧ್ಯಾಯ ಇವರ ಚೊಚ್ಚಲ ಕವನ ಸಂಕಲನ `ಭಾವಶರಧಿ’ 71 ಸ್ವರಚಿತ ಕವನಗಳ ಸಂಕಲನವಾಗಿದ್ದು ಡಿ ಪದ್ಮನಾಭ, ಹಿರಿಯ ಸಾಹಿತಿಗಳು ಬೆಂಗಳೂರು ಇವರು ಮುನ್ನುಡಿ ಬರೆದಿದ್ದಾರೆ. ಲಕ್ಷ್ಮಣ ಭಟ್ಟರ ಬೆನ್ನುಡಿಯೊಂದಿಗೆ ಹೊರಬಂದ ಕೃತಿಯಲ್ಲಿ ತಾಯಿಯ ಹಿರಿಮೆ, ಅಪ್ಪನ ಗರಿಮೆ, ಪ್ರಕೃತಿಯ ಸೊಬಗು, ಸಮಾಜದ ಆಗು ಹೋಗುಗಳನ್ನು ಕುರಿತು ಬೆಳಕು ಚೆಲ್ಲುವುದರೊಂದಿಗೆ ಸಂದೇಶಾತ್ಮಕ ಕವನಗಳು ಸೂಕ್ಷ್ಮವಾಗಿ ಅನಾವರಣಗೊಂಡಿವೆ.

About the Author

ಹರಿ ನರಸಿಂಹ ಉಪಾಧ್ಯಾಯ

ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲೂಕಿನ ಶಂಭೂರು ಗ್ರಾಮದ ನಿವಾಸಿ ಹರಿ ನರಸಿಂಹ ಉಪಾಧ್ಯಾಯ ಅವರ ತಂದೆ ಪಿ ನಾರಾಯಣ ಉಪಾಧ್ಯಾಯ ಹಾಗೂ ತಾಯಿ ಕೆ ಕಮಲಾಕ್ಷಿ.ಪ್ರಸ್ತುತ ಬೆಂಗಳೂರಿನಲ್ಲಿ ಉದ್ಯೋಗ ನಿಮಿತ್ತ ವಾಸವಾಗಿದ್ದು ಸುಮಾರು 24 ವರ್ಷಗಳಿಂದಲೂ ಮಿತವಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಭಾವಗೀತೆ, ಕವನ, ಕಥೆ,ಲೇಖನ, ಗಝಲ್, ಮುಕ್ತಕ, ಛಂದೋಬದ್ಧ ಷಟ್ಪದಿ ಮುಂತಾದ ರಚನೆಗಳಲ್ಲಿಯೂ ಸಾಹಿತ್ಯ ಕೃಷಿ ಮಾಡಿದ್ದಾರೆ. ಬಿಡುಗಡೆಗೊಂಡ ಕವನ ಸಂಕಲನ : ಭಾವಶರಧಿ (2020) 2020 ರಲ್ಲಿ ನವಪರ್ವ ಫೌಂಡೇಶನ್ ನಿಂದ "ನವಪರ್ವ ಸವ್ಯಸಾಚಿ" ಪ್ರಶಸ್ತಿ, ಚಂದನ ಸಾಹಿತ್ಯ ವೇದಿಕೆಯಿಂದ " ಚಂದನ ಸಾಹಿತ್ಯ ...

READ MORE

Related Books