ಕರಿಯ ಕಟ್ಟಿದ ಕವನ

Author : ಸತ್ಯಾನಂದ ಪಾತ್ರೋಟ

Pages 100

₹ 35.00




Year of Publication: 1998
Published by: ಸಮತಾ ಪ್ರಕಾಶನ
Address: ಬಾಗಲಕೋಟೆ, ವಿಜಾಪುರ ಜಿಲ್ಲೆ 587101

Synopsys

ಸತ್ಯಾನಂದ ಪಾತ್ರೋಟ ಅವರ ಕರಿಯ ಕಟ್ಟಿದ ಕವನ ಸಂಕಲನದಲ್ಲಿ 35 ಕವನಗಳು. ನನ್ನವ್ವ, ನೆಲದೊಡಲು, ನದಿ ಮತ್ತು ಕವಿ, ಬಂದೆಯಾ ಬಾ ತಾಯಿ, ಪ್ರೀತಿ ಎಂದರೆ…., ಅಪ್ಪ, ಕಾಗೆ, ಪ್ರಕೃತಿ, ನನ್ನ ಪಾಡು, ಸೂರ್ಯ, ನನ್ನಕ್ಕ, ಕನ್ನಡತಿ, ಕಡಲು, ನಾನು ಪ್ರೀತಿಸಿದ ಹುಡುಗಿ, ನನ್ನ ಕವಿತೆ, ಗಿಡ ಮರ, ಐಸಿರಿ, ರಂಗ, ಕುರ್ಚಿ, ಗಾಂಧಿ, ಬಣ್ಣ, ನೆರಳು, ನೀರು, ಮಲ್ಲಿಗೆ, ಮೌನ ಮುಂತಾದ ಕವನಗಳನ್ನು ಇಲ್ಲಿ ಕಾಣಬಹುದಾಗಿದೆ.

About the Author

ಸತ್ಯಾನಂದ ಪಾತ್ರೋಟ

ಸತ್ಯಾನಂದ ಪಾತ್ರೋಟ ಅವರು ಕನ್ನಡದ ಹೊಸ ಸಂವೇದನೆಯ ಕವಿ, ಲೇಖಕರು. ‘ಪುಟ್ಟ ಗುಡಿಸಲಿನಲ್ಲಿ ಕೆಟ್ಟ ಕನಸುಗಳಿಲ್ಲ..ಮನಸು-ಕನಸುಗಳಲ್ಲಿ ಜಾಜಿ ಮಲ್ಲಿಗೆ..ಎನ್ನುವ ಮೂಲಕ ನಾಡಿನಾದ್ಯಂತ ಜಾಜಿ ಮಲ್ಲಿಗೆ ಕವಿ ಎಂದೇ ಖ್ಯಾತರಾದವರು. ಕೃಷ್ಣಾ ನದಿ ತೀರದ ಸತ್ಯಾನಂದ ಪಾತ್ರೋಟ ದಲಿತ ಲೋಕದ ಬಂಡಾಯ ಪ್ರತಿಭೆ. ಇವರು ಬಾಗಲಕೋಟೆಯಲ್ಲಿ ನಡೆದ ಅಖಿಲ ಭಾರತ ಆರನೇ ದಲಿತ ಸಾಹಿತ್ಯ ಸಮ್ಮೇನಳದ ಅಧ್ಯಕ್ಷತೆ ವಹಿಸಿದ್ದರು. ಕವಿ ಸತ್ಯಾನಂದ ಪಾತ್ರೋಟ ಅವರ ಲೇಖನಿಯಿಂದ ಸೃಜಿಸಿದ ಕವನಗಳು ನಾಡಿನ ಶಾಲಾ ಕಾಲೇಜಿನಿಂದ ಆರಂಭಗೊಂಡು ವಿಶ್ವವಿದ್ಯಾಲಯದ ಪಠ್ಯಗಳಲ್ಲೂ ಸ್ಥಾನ ಪಡೆದಿವೆ. ಧಾರವಾಡದ ಕರ್ನಾಟಕ ವಿ.ವಿ.ಗುಲ್ಬರ್ಗ, ಮಂಗಳೂರು, ತುಮಕೂರು, ಬೆಳಗಾವಿ ರಾಣಿ ...

READ MORE

Related Books