ಕಾಮಸ್ವರ್ಗದ ಹಾದಿ ಹಿಡಿದು

Author : ರಮೇಶ ಎಸ್.ಕತ್ತಿ

Pages 64

₹ 60.00




Year of Publication: 2010
Published by: ರಂಗ ಪರಿಕರ ಪ್ರಕಾಶನ
Address: ಆಲಮೇಲ-586 202 ತಾ: ಸಿಂದಗಿ ವಿಜಯಪುರ ಜಿಲ್ಲೆ

Synopsys

ಕಾಮಸ್ವರ್ಗದ ಹಾದಿ ಹಿಡಿದು-ಕವಿ ಡಾ. ರಮೇಶ ಎಸ್. ಕತ್ತಿ ಅವರ ಮೊದಲನೇ ಕವನ ಸಂಕಲನ. ಪದವಿ ಓದುವಾಗ ಬರೆದಿದ್ದು ಒಟ್ಟು 30 ಕವನಗಳಿದ್ದು, ಬಂಡಾಯ ಧೋರಣೆ, ಪ್ರೇಮ, ಸೌಂದರ್ಯ -ಇವು ಕಾವ್ಯಾಂಶಗಳು. ಪ್ರೊ. ಪ್ರಭು ಖಾನಾಪುರೆ ಮುನ್ನುಡಿ ಬರೆದಿದ್ದು, ಶಿವಾಜಿ ವಿವಿ ಪ್ರಾಧ್ಯಾಪಕ ಡಾ. ಗುರುಲಿಂಗಪ್ಪ ದಭಾಲೆ ಬೆನ್ನುಡಿ ಬರೆಹವಿದ್ದು, ಇಲ್ಲಿಯ ಕವಿತೆಗಳ ಶೈಲಿ, ವಸ್ತುವನ್ನು ಪ್ರಶಂಸಿಸಿದ್ದಾರೆ.

About the Author

ರಮೇಶ ಎಸ್.ಕತ್ತಿ
(28 August 1978)

ಡಾ. ರಮೇಶ ಎಸ್. ಕತ್ತಿ ಅವರು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕಡಣಿ ಗ್ರಾಮದವರು. ಅಪ್ಪ: ಸಿದ್ದಣ್ಣ ಅವ್ವ:  ಮಹಾದೇವಿ. (ಜನನ: 28.08.1978 ). ಕಡಣಿಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದರು. ಸಿಂದಗಿಯಲ್ಲಿ ಬಿ.ಎ. ಪದವಿ, ಮಹಾರಾಷ್ಟ್ರದ ಕೊಲ್ಹಾಪುರದ ಶಿವಾಜಿ ವಿ.ವಿ.ಯಿಂದ ಎಂ.ಎ, ಹಾಗೂ ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ಬಿ.ಇಡಿ, ಪದವೀಧರರು. ಸಿಂದಗಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರು. ಹವ್ಯಾಸಿ ಪತ್ರಕರ್ತರು. ಅವಿಭಜಿತ ಸಿಂದಗಿ ತಾಲೂಕಿನ ಆಲಮೇಲದಲ್ಲಿ (ಈಗ ತಾಲೂಕು ಕೇಂದ್ರ) ವಾಸವಾಗಿದ್ದು, ‘ವಿಜಯಪುರ ಜಿಲ್ಲೆಯ ಸಣ್ಣ ಕತೆಗಳು’ ವಿಷಯವಾಗಿ ಗುಲಬರ್ಗಾ ವಿ.ವಿ. ಯಲ್ಲಿ ಸಲ್ಲಿಸಿದ ಮಹಾ ಪ್ರಬಂಧಕ್ಕೆ ಪಿಎಚ್ ಡಿ ದೊರೆತಿದೆ.   ಕೃತಿಗಳು : ಕಾಮಸ್ವರ್ಗದ ಹಾದಿ ಹಿಡಿದು, ಏನನ್ನೂ ಹೇಳುವುದಿಲ್ಲ (ಕವನ ಸಂಕಲನಗಳು),, ...

READ MORE

Related Books