ನಾನೂ ಶಿಲ್ಪವಾಗಬೇಕು

Author : ಉಮೇಶ ಮುಂಡಳ್ಳಿ ಭಟ್ಕಳ

Pages 62

₹ 50.00




Year of Publication: 2013
Published by: ಶರಣು ದುರ್ಗಾ ಪ್ರಕಾಶನ
Address: ಶ್ರೀದುರ್ಗಾ ಪರಮೇಶ್ವರಿ ಟೆಂಪಲ್ ರೋಡ್, ಮುಂಡಳ್ಳಿ ಭಟ್ಕಳ- 581320

Synopsys

'ನಾನೂ ಶಿಲ್ಪವಾಗಬೇಕು' ಇದು ಉಮೇಶ ಮುಂಡಳ್ಳಿ ಅವರ ಮೂರನೇ ಕವನ ಸಂಕಲನ. ಇಲ್ಲಿನ ಕವನಗಳಲ್ಲಿನ ಲಯ ಭಾವನಿರ್ಭರತೆಗಳೆಲ್ಲವೂ ಸಂಗೀತ ಸಂಯೋಜಕನಿಗೆ ಹೇಳಿ ಮಾಡಿದಂತಿದೆ. ಅವ್ವ ಕವನ ಭಾವವನ್ನೂ ಮೀರಿ ಭೌದ್ಧಿಕ ನೆಲೆಗಟ್ಟಿನ ಗಟ್ಟಿ ಕವನ. - ವಿಷ್ಣು ನಾಯ್ಕ ಅಂಕೋಲಾ

About the Author

ಉಮೇಶ ಮುಂಡಳ್ಳಿ ಭಟ್ಕಳ

ಕವಿ, ಲೇಖಕ, ಪ್ರಕಾಶಕ, ಅಂಕಣಕಾರ, ಸುಗಮಸಂಗೀತ ಗಾಯಕ ಉಮೇಶ ಮುಂಡಳ್ಳಿ ಮೂಲತಃ ಭಟ್ಕಳದವರು. ಇವರು ಹತ್ತು ವರ್ಷಗಳ ಕಾಲ ಭಟ್ಕಳ ತಾಲೂಕು ಚುಟುಕು ಸಾಹಿತ್ಯ ಪರಿಷತ್ ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 2016-2021 ರವರೆಗೆ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಗೌರವ ಕೋಶಾಧ್ಯಕ್ಷರಾಗಿ ಸಾಹಿತ್ಯ ಕಾರ್ಯ ನಿರ್ವಹಿಸಿರುತ್ತಾರೆ. 2016ರಲ್ಲಿ ನಿನಾದ ಸಾಹಿತ್ಯ,ಸಂಚಯ ಸಂಸ್ಥೆಯನ್ನು ಹುಟ್ಟುಹಾಕಿ ಕಲಾಪೋಷಕರಾಗಿಯೂ, ಕಲಾಸೇವೆ ಮಾಡುತ್ತಿದ್ದಾರೆ. ಕೃತಿಗಳು: ಮೌನಗೀತೆ(2003), ಭಾವಸುಮ(2005), ನಾನೂ ಶಿಲ್ಪವಾಗಬೇಕು(2003), ಕರುನಾಡು ಕುಡಿಗಳು(ಸಂಪಾದಿತ ಕೃತಿ-2003), ಬೆಂಕಿ ಬಿದ್ದಿದೆ ಹೊಳೆಗೆ!ಮತ್ತು ಇತರ ಕಥೆಗಳು(2012), ಉತ್ತರಕನ್ನಡಕ್ಕೆ ಒಂದು ಸುತ್ತು(ಪ್ರವಾಸಿ ಕಥನ-2023), ತಿಂಗಳ ಬೆಳಕು(ಹನಿಗವನ ಸಂಕಲನ) ಪ್ರಶಸ್ತಿಗಳು: ಸುವರ್ಣ ಕರ್ನಾಟಕ ಸೇವಾಪ್ರಶಸ್ತಿ, ತಾಲೂಕು ಮಟ್ಟದ ಕನ್ನಡ ...

READ MORE

Related Books